Advertisement

Chardham Yatra: ಮೇ 12ರಿಂದ ಚಾರ್‌ಧಾಮ್‌ ಯಾತ್ರೆ

12:00 AM Feb 15, 2024 | Team Udayavani |

ಡೆಹ್ರಾಡೂನ್‌: ಉತ್ತರಾಖಂಡದಲ್ಲಿರುವ ಬದರೀನಾಥ ದೇಗುಲದ ಬಾಗಿಲನ್ನು ಮೇ 12ರಂದು ತೆರೆಯಲಾಗುತ್ತದೆ. ಆ ದಿನ ಬೆಳಗ್ಗೆ 6ರಿಂದ ಚಾರ್‌ಧಾಮ್‌ ಯಾತ್ರೆಯನ್ನು ಆರಂಭಿಸಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಬುಧವಾರ ತಿಳಿಸಿದೆ.

Advertisement

ಸಂಪ್ರದಾಯದಂತೆ ಉತ್ತರಾಖಂಡ್‌ನ‌ ನರೇಂದ್ರ ನಗರ ಅರಮನೆಯ ಬಳಿ ಬಸಂತ್‌ ಪಂಚಮಿ ದಿನವಾದ ಬಧವಾರ ಬದ್ರೀನಾಥ ಮತ್ತು ಕೇದಾರನಾಥ ದೇವಾಲಯಗಳ ಆಡಳಿತ ಮಂಡಳಿ ಅಧ್ಯಕ್ಷ ಅಜೇಂದ್ರ ಅಜಯ್‌ ಈ ಬಗ್ಗೆ ಘೋಷಣೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next