Advertisement

ಸಿಡಿಲೇಡಿ ಕುಟುಂಬ ವಿಜಯಪುರ ಜಿಲ್ಲೆಗೆ ಸ್ಥಳಾಂತರ

08:49 AM Apr 01, 2021 | Team Udayavani |

ವಿಜಯಪುರ: ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಸಿಡಿ ಪ್ರಕರಣದ ಯುವತಿ ಹೆತ್ತವರು ಕುಟುಂಬದ ಎಲ್ಲ ಸದಸ್ಯರ ಸಮೇತ ವಿಜಯಪುರ ಜಿಲ್ಲೆಗೆ ಸ್ಥಳಾಂತರಗೊಂಡಿದ್ದಾರೆ.

Advertisement

ಇದನ್ನೂ ಓದಿ:ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ: ಜಾರಕಿಹೊಳಿಗೆ ಆತಂಕ

ಬೆಳಗಾವಿ ನಗರ ತೊರೆದು ಗುರುವಾರ ನಸುಕಿನಲ್ಲಿ ಯುವತಿಯ ಕುಟುಂಬ ಜಿಲ್ಲೆಯ ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಅಜ್ಜಿಯ ಮನೆಗೆ ಸ್ಥಳಾಂತರಗೊಂಡಿದೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಡಿಲೇಡಿ ತಾಯಿಯ ತವರು ಮನೆ ಇದ್ದು, ಅದೇ ಮನೆಯಲ್ಲಿ ತಾವು ವಾಸ ಮಾಡುವುದಾಗಿ ಯುವತಿಯ ತಂದೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಎಸ್‌ಐಟಿ ತೆಕ್ಕೆಗೆ ಚಾಟ್‌ ವಿವರ

Advertisement

ಪೊಲೀಸ್ ಬಿಗಿ ಭದ್ರತೆಯಲ್ಲಿ ಬೆಳಗಾವಿಯಿಂದ ನಿಡಗುಂದಿ ಪಟ್ಟಣಕ್ಕೆ ಆಗಮಿಸಿದ ಯುವತಿಯ ಪೋಷಕರಿಗೆ ಸ್ಥಳೀಯ ಪೊಲೀಸರು‌ ಭದ್ರತೆ ನೀಡಿದ್ದು, ಮನೆಯ ಬಳಿ ನಾಲ್ಕಾರು ಪೊಲೀಸರು ಕಾವಲು ನಿಂತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next