Advertisement

Road Mishap ಬಸ್‌ ಢಿಕ್ಕಿ; ಸ್ಕೂಟರ್‌ ಸವಾರರಿಗೆ ಗಾಯ

01:06 AM Jul 13, 2024 | Team Udayavani |

ಕುಂದಾಪುರ: ಬಸ್‌ ಢಿಕ್ಕಿಯಾಗಿ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ಸವಾರ ಹಾಗೂ ಸಹ ಸವಾರೆ ಗಾಯಗೊಂಡ ಘಟನೆ ಜು. 12ರಂದು ಬೆಳಗ್ಗೆ 8.30ರ ಸುಮಾರಿಗೆ ಜಪ್ತಿ ಗ್ರಾಮದ ಕರಿಕಲ್‌ ಕಟ್ಟೆಯಲ್ಲಿ ಸಂಭವಿಸಿದೆ.

Advertisement

ಸ್ಕೂಟರ್‌ ಸವಾರ ಸುದರ್ಶನ್‌ ಹಾಗೂ ಸಹ ಸವಾರೆ ರತ್ನಾ ಗಾಯಗೊಂಡಿದ್ದು, ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್‌ ಬಿಎಚ್‌ ಬಳಿ ಏಕಾಏಕಿ ಯಾವುದೇ ಮುನ್ಸೂಚನೆ ನೀಡದೇ ಹಠಾತ್‌ ನಿಲ್ಲಿಸಿದ್ದರಿಂದ ಹಿಂದಿ ನಿಂದ ಬರುತ್ತಿದ್ದ ಸ್ಕೂಟರ್‌ ಬಸ್‌ಗೆ ಢಿಕ್ಕಿಯಾಗಿತ್ತು. ಪರಿಣಾಮ ಸ್ಕೂಟರ್‌ ಸಹಿತ ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡರು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next