Advertisement

Manipal: ಕಾರು-ರಿಕ್ಷಾ ಢಿಕ್ಕಿ: ಗಾಯ

08:56 PM Sep 04, 2024 | Team Udayavani |

ಮಣಿಪಾಲ: ಕಾರು ಢಿಕ್ಕಿ ಹೊಡೆದು ರಿಕ್ಷಾ

Advertisement

ಚಾಲಕ ಗಾಯಗೊಂಡ ಘಟನೆ ಸಿಂಡಿಕೇಟ್‌ ಸರ್ಕಲ್‌ ಬಳಿ ನಡೆದಿದೆ.

ಜಿಲ್ಲಾಧಿಕಾರಿ ಕಚೇರಿಯಿಂದ ಅತೀ ವೇಗದಲ್ಲಿ ಬಂದ ಕಾರು ಚಾಲಕ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪಲ್ಟಿಯಾಗಿದ್ದು, ರಿಕ್ಷಾ ಚಾಲಕ ಬೆಳ್ಳಂಪಳ್ಳಿಯ ಹರೀಶ್‌(52) ಗಾಯಗೊಂಡಿದ್ದಾರೆ.

ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next