Advertisement
ದಿಲ್ಲಿ ಹೈಕೋರ್ಟ್ ಕೂಡ ಇಂಥದ್ದೇ ಆತಂಕವನ್ನು ವ್ಯಕ್ತಪಡಿಸಿದೆ. ಮಕ್ಕಳು ಈ ಆಟಕ್ಕೆ ಬಲಿಯಾಗುತ್ತಿರುವುದರಲ್ಲಿ ಆಶ್ವರ್ಯವಿಲ್ಲ. ಆದರೆ ತಮ್ಮನ್ನು ತಾವೇ ನೋಯಿಸಿಕೊಂಡು, ಜೀವವನ್ನೇ ಪಣಕ್ಕಿಟ್ಟು ಆಡುವ ಈ ಆಟಕ್ಕೆ ವಯಸ್ಕರೂ ಏಕೆ ಮರುಳಾಗುತ್ತಿದ್ದಾರೆ ಎಂದು ನ್ಯಾಯಪೀಠ ಆಶ್ಚರ್ಯ ವ್ಯಕ್ತಪಡಿಸಿದೆೆ. ಅಲ್ಲದೇ, ಈ ಆಟವನ್ನು ಡೌನ್ಲೋಡ್ ಮಾಡುವುದನ್ನು ತಡೆಯಲು ಸರಕಾರ ಯಾವೆಲ್ಲ ಕ್ರಮ ಕೈಗೊಂಡಿದೆ ಎಂದು ಕೇಳಿದೆ. ಇಂಥ ಘಟನೆಗಳು ದಿಲ್ಲಿಯಲ್ಲಿ ನಡೆದಿವೆಯೇ, ಸರಕಾರ ಇದರ ತಡೆಗೆ ಏನು ಕ್ರಮ ಕೈಗೊಂಡಿದೆ ಎಂದು ತಿಳಿಸಲು ಸೂಚಿಸಿದೆ. Advertisement
ಬ್ಲೂವೇಲ್: ಹೈಕೋರ್ಟ್, ಎನ್ಸಿಪಿಸಿಆರ್ ಕಳವಳ
07:45 AM Aug 18, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.