Advertisement

ಬಂಗಾಳದಲ್ಲಿ ಹಿಂಸಾಚಾರ : ದೆಹಲಿಯಲ್ಲಿ ಬಿಜೆಪಿ ಮೌನ ಪ್ರತಿಭಟನೆ

09:40 AM May 16, 2019 | Team Udayavani |

ಹೊಸದಿಲ್ಲಿ: ಅಮಿತ್‌ ಶಾ ಅವರು ಮಂಗಳವಾರ ಕೋಲ್ಕತಾದಲ್ಲಿ ರೋಡ್‌ ಶೋ ನಡೆಸುತ್ತಿದ್ದ ವೇಳೆ ಹಿಂಸಾಚಾರ ಸಂಭವಿಸಿರುವುದನ್ನು ಖಂಡಿಸಿ ಬಿಜೆಪಿ ಮೌನ ಪ್ರತಿಭಟನೆ ನಡೆಸಿದೆ.

Advertisement

ಕೇಂದ್ರ ಸಚಿವ ಹರ್ಷವರ್ಧನ್‌,ಜೀತೇಂದ್ರ ಸಿಂಗ್‌ ,ವಿಜಯ್‌ ಗೋಯಲ್‌ ಸೇರಿದಂತೆ ಹಲವು ಪ್ರಮುಖರು ಪ್ರತಿಭಟನೆಯಲ್ಲಿ ಭಾಗಿಯಾದರು.

ನೂರಾರು ಮಂದಿ ಮುಖಂಡರು ಮತ್ತು ಕಾರ್ಯಕರ್ತರು ಕಪ್ಪು ಪಟ್ಟಿ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಿದರು.

ಬಂಗಾಳ ಉಳಿಸಿ,ಪ್ರಜಾಪ್ರಭುತ್ವ ಉಳಿಸಿ ಎಂಬ ಫ‌ಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next