Advertisement

ಸಮಾನತೆಯ ತತ್ವ ಸಾಧಕ ಬಸವಣ್ಣ: ಸ್ವಾಮೀಜಿ

06:29 PM May 15, 2021 | Team Udayavani |

ನೆಲಮಂಗಲ: ತಾಲೂಕಿನ ಸೋಂಪುರ ಹೋಬಳಿಯಲ್ಲಿ ರುವ ಶ್ರೀವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನಮಠದಲ್ಲಿ ಬಸವಜಯಂತಿ ಕಾರ್ಯಕ್ರಮವನ್ನುಸರಳ ಹಾಗೂ ಕೋವಿಡ್‌ ನಿಯಮದಡಿ ಶಿಸ್ತುಬದ್ಧವಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಅನಾಥಾಶ್ರಮ ವನಕಲ್ಲುಮಲ್ಲೇ ಶ್ವರ ಆದರ್ಶ ವೃದ್ಧಾಶ್ರಮದ ನಿವಾಸಿಗಳು ಟ್ರಸ್ಟಿನ ಸದಸ್ಯರು ಭಾಗವಹಿಸಿದ್ದರು.

Advertisement

ಶ್ರೀ ಮಠದಸ್ವಾಮೀಜಿಗಳಾದ ಶ್ರೀಬಸವರಮಾನಂದ ಸ್ವಾಮೀಜಿಮಾತನಾಡಿ, 12ನೇ ಶತಮಾನ ಅಂದಾಕ್ಷಣವೆ ನಮಗೆನೆನಪು ಬರುವುದು ಬಸವಾದಿ ಶಿವಶರಣರು 770ಅಮರಗಣಗಳನ್ನು ಒಟ್ಟಿಗೆ ಸೇರಿಸಿ ಕರ್ನಾಟಕದಲ್ಲಿಒಂದು ದೊಡ್ಡ ಕ್ರಾಂತಿಯನ್ನು ಮಾಡಿದ ಮಹಾತ್ಮಅಂದರೆ ಬಸವಣ್ಣನವರು ಇಂದಿನ ಪಾರ್ಲಿಮೆಂಟ್‌ವ್ಯವಸ್ಥೆಯನ್ನು ಅಂದಿನ ಅನುಭವ ಮಂಟಪಪ್ರಪಂಚ ದಲ್ಲಿಯೇ ಮೊಟ್ಟ ಮೊದಲು ಪ್ರಜಾಸತ್ತಾತ್ಮಕವಾದ ಪಾರ್ಲಿಮೆಂಟನ್ನು ಪ್ರತಿಷ್ಠಾಪಿಸಿದ ಕೀರ್ತಿಬಸವಾದಿ ಶಿವಶರಣರಿಗೆ ಸಲ್ಲುತ್ತದೆ.

ಮೊಟ್ಟಮೊದಲ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವ ಸಿದ ಶೂನ್ಯಪೀಠ ಅಧ್ಯಕ್ಷರಾದ ಅಲ್ಲಮಪ್ರಭುಕಲ್ಯಾಣದಲ್ಲಿ ಕ್ರಾಂತಿ ನಡೆದಿದ್ದು ನಮ್ಮೆಲ್ಲರಿಗೂ ತಿಳಿದಸಂಗತಿ ಯಾಗಿದೆ. ಜಾತಿಜಾತಿಗಳ ಮಧ್ಯೆ ನಡೆಯುತ್ತಿರು ವಂತಹ ತಿಕ್ಕಾಟವನ್ನು ಬಸವಣ್ಣ ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯನ್ನು ತಂದುಕೊಟ್ಟಂ ತಹ ಎಲ್ಲ ಜಾತಿ ಸಮುದಾಯದವರನ್ನುಒಟ್ಟಿಗೆ ಸೇರಿಸಿ ನೆಲ ಸಮುದಾಯಕ್ಕೆ ನ್ಯಾಯವನ್ನುಕೊಟ್ಟಂತಹ ಮಹಾನ್‌ ವ್ಯಕ್ತಿ ಬಸವಣ್ಣನವರು.

ಡೋಹರ ಕಕ್ಕಯ್ಯ, ಮಡಿವಾಳ ಮಾಚಯ್ಯ,ಅಂಬಿಗರ ಚೌಡಯ್ಯ, ಕುರುಬ ಗೊಲ್ಲಾಳೇಶ್ವರ ಎಲ್ಲಶರಣರನ್ನು ಒಟ್ಟಿಗೆ ಸೇರಿಸಿ ಕ್ರಾಂತಿ ಮಾಡಿದರು.ವೈದಿಕ ಪರಂಪರೆಯನ್ನು ಖಂಡಿಸಿ, ಕಾಯಕಪರಂಪರೆಯನ್ನ ತಂದುಕೊಟ್ಟವರು, 33ಮಂದಿಮಹಿಳೆಯರು ವಚನ ರಚನೆಯನ್ನು ಮಾಡಿದಬಹುದೊಡ್ಡ ಕ್ರಾಂತಿ ಈ ಸಂದರ್ಭದಲ್ಲಿ ನಡೆಯಿತು,ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳುಎಂಬ ಸಿದ್ಧಾಂತವನ್ನು 12ನೇ ಶತಮಾನದಲ್ಲಿಯೇಜಾರಿಗೆತರಲಾಗಿತ್ತು ಇದು ನಮ್ಮ ನಾಡಿನ ಹೆಮ್ಮೆಯವಿಚಾರವಾಗಿದೆ ಎಂದರು.ಅಂಗವಾಗಿ ಶ್ರೀಮಠದ ವಿಧ್ಯಾರ್ಥಿನಿಯಲದಮಕ್ಕಳು ಮತ್ತು ಅನಾಥಾಶ್ರಮದಲ್ಲಿರುವ ಹಿರಿಯರುಶ್ರೀಗಳ ನೇತೃತ್ವದಲ್ಲಿ ಶ್ರೀಬಸವೇಶ್ವರರ ಭಾವಚಿತ್ರಕ್ಕೆಪೂಜೆಸಲ್ಲಿಸಿದರು. ಜಯಂತಿ ಅಂಗವಾಗಿವಿಶೇಷವಾದ ಊಟದ ವ್ಯವಸ್ಥೆಯನ್ನುಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next