Advertisement

Kundapura: ಪತಿಯಿಂದ ಹಲ್ಲೆ, ಬೆದರಿಕೆ; ದೂರು

08:09 PM Oct 17, 2024 | Team Udayavani |

ಕುಂದಾಪುರ: ಕಾವ್ರಾಡಿ ಗ್ರಾಮ ಕಂಡ್ಳೂರು ನಿವಾಸಿ ಸನಾ (29) ಅವರು ಪತಿ ನಿಸಾರ್‌ ಅಹಮ್ಮದ್‌ ವಿರುದ್ಧ ಹಲ್ಲೆ, ಜೀವ ಬೆದರಿಕೆಯ ದೂರು ನೀಡಿದ್ದಾರೆ.

Advertisement

ಪತಿ ಮದ್ಯ ವ್ಯಸನಿ, ಸಿಗರೇಟು ಸೇವನೆ ಮಾಡುತ್ತಿದ್ದು, ಹಿಂಸೆ ನೀಡುತ್ತಿದ್ದರು. ದನ ಕಳವು ಇನ್ನಿತರ ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿ ಕುಡಿದು, ಪಾರ್ಟಿ ಮಾಡಿ ಹಣವನ್ನು ಖರ್ಚು ಮಾಡುತ್ತಿದ್ದರು. ಆಕ್ಷೇಪಿಸಿದಾಗ ಬೈದು, ಸಿಗರೇಟಿನಿಂದ ಸುಟ್ಟು ಗಾಯಗೊಳಿಸಿ ಸಾಯಿಸುವುದಾಗಿ ಹೆದರಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next