Advertisement

KCCI ನೂತನ ಅಧ್ಯಕ್ಷರಾಗಿ ಅನಂತೇಶ್‌ ಪ್ರಭು ಆಯ್ಕೆ

12:32 AM Oct 05, 2023 | Team Udayavani |

ಮಂಗಳೂರು: ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ)ಯ 83ನೇ ವಾರ್ಷಿಕ ಸಾಮಾನ್ಯ ಸಭೆ ನಡೆದಿದ್ದು 2023-24ನೇ ಸಾಲಿನ ಅಧ್ಯಕ್ಷರಾಗಿ ಸಿಎ ಅನಂತೇಶ್‌ ವಿ. ಪ್ರಭು, ಉಪಾಧ್ಯಕ್ಷರಾಗಿ ಆನಂದ್‌ ಜಿ. ಪೈ, ಖಜಾಂಚಿಯಾಗಿ ಸಿಎ ಅಬ್ದುರ್‌ ರಹ್‌ಮಾನ್‌ ಮುಸ್ಬಾ, ಗೌರವ ಕಾರ್ಯದರ್ಶಿಗಳಾಗಿ ಪಿ.ಬಿ. ಅಹ್ಮದ್‌ ಮುದಸ್ಸರ್‌ ಮತ್ತು ಅಶ್ವಿ‌ನ್‌ ಪೈ ಮಾರೂರ್‌ ಆಯ್ಕೆಯಾದರು.

Advertisement

ನಿರ್ದೇಶಕರಾಗಿ ನಿಟ್ಟೆ ಯತಿರಾಜ್‌ ಶೆಟ್ಟಿ, ಅಮಿತ್‌ ರಾಮಚಂದ್ರ, ದಿವಾಕರ ಪೈ ಕೊಚ್ಚಿಕಾರ್‌, ಆಶಿತ್‌ ಬಿ. ಹೆಗ್ಡೆ, ನಿಸ್ಸಾರ್‌ ಫಕೀರ್‌ ಮೊಹಮ್ಮದ್‌, ಬಿ.ಎ. ನಜೀರ್‌, ಆತ್ಮಿಕಾ ಅಮಿನ್‌, ಆದಿತ್ಯ ಪದ್ಮನಾಭ ಪೈ, ವಿನ್ಸೆಂಟ್‌ ಕುಟಿನ್ಹಾ, ಸಿಎ ನಂದಗೋಪಾಲ್‌ ಶೆಣೈ, ಜೀತನ್‌ ಅಲೆನ್‌ ಸಿಕ್ವೇರಾ ಹಾಗೂ ಸುಜಿರ್‌ ಪ್ರಸಾದ್‌ ನಾಯಕ್‌ ಆಯ್ಕೆಗೊಂಡರು.

ಅನಂತೇಶ್‌ ಅವರು ಅರುಣಾ ಬ್ರ್ಯಾಂಡ್‌ ಮಸಾಲಾ ಉತ್ಪಾದಕ ಸಂಸ್ಥೆ ಅರುಣಾ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ಪಾಲುದಾರರಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next