Advertisement
ಮಹಾಲಿಂಗಪುರದ ಖ್ಯಾತ ವೈದ್ಯರು, ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಮಾಜಿ ಜಿಲ್ಲಾ ಉಪಾಧ್ಯಕ್ಷರಾದ ಡಾ| ಎ.ಆರ್.ಬೆಳಗಲಿ ಅವರು ಕಾಂಗ್ರೆಸ್ ಪಕ್ಷದ ಕೊರೊನಾ ನಿಧಿ ಗೆ ದೇಣಿಗೆ ನೀಡಿದ 1 ಲಕ್ಷ ರೂಗಳ ಚೆಕ್ ಸ್ವೀಕರಿಸಿ ಮಾತನಾಡಿದ ಅವರು, ಕೊರೊನಾ ಸಮಯದಲ್ಲಿ ಬಡವರು, ಮಧ್ಯಮ ವರ್ಗದವರು ತೊಂದರೆಗೆ ಸಿಲುಕಿದ್ದಾರೆ. ಅವರ ನೆರವಿಗೆ ನಿಲ್ಲುವುದು ಸತ್ಕಾರ್ಯವಾಗಿದೆ ಎಂದರು. ದೇಣಿಗೆ ನೀಡಿದ ಡಾ| ಎ.ಆರ್.ಬೆಳಗಲಿ ಮಾತನಾಡಿ ಜನರು ತೊಂದರೆಯಲ್ಲಿದ್ದಾಗ ಅವರ ಬೆನ್ನಿಗೆ ನಿಲ್ಲುವುದು ಕಾಂಗ್ರೆಸ್ ಪಕ್ಷ ಮುಖ್ಯ ಧ್ಯೆಯವಾಗಿದೆ ಎಂದರು.
Advertisement
ಕಷ್ಟದಲ್ಲಿ ಸಹಾಯ ಮಾಡಿದ್ರೆ ಜನರ ಮನದಲ್ಲಿ ಸದಾ ಸ್ಮರಣೆ
10:41 PM Jul 15, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.