Advertisement

“ಪುಷ್ಪ’ನಡಿಗೆ ಹಿಂದಿನ ಸೀಕ್ರೆಟ್‌ ಬಿಚ್ಚಿಟ್ಟ ನಟ ಅಲ್ಲು ಅರ್ಜುನ್‌

09:33 PM Jul 16, 2022 | Team Udayavani |

ನಟ ಅಲ್ಲು ಅರ್ಜುನ್‌ ನಟನೆಯ “ಪುಷ್ಪ-ದಿ ರೈಸ್‌’ ತೆಲುಗು ಸಿನಿಮಾದ “ಚೂಪೇ ಬಂಗಾರಮಾಯೆನೇ… ಶ್ರೀವಲ್ಲಿ’ ಹಾಡಿನಲ್ಲಿ ಅಲ್ಲು ಅವರ ನಡಿಗೆ ಮಾದರಿಯ ನೃತ್ಯಕ್ಕೆ ಮನಸೋಲದವರಿಲ್ಲ.

Advertisement

ಆಸ್ಟ್ರೇಲಿಯಾದ ಕ್ರಿಕೆಟ್‌ ಆಟಗಾರ ಡೇವಿಡ್‌ ವಾರ್ನರ್‌ರಿಂದ ಹಿಡಿದು ಬಹುತೇಕ ಸೆಲೆಬ್ರಿಟಿಗಳು ಆ ಸ್ಟೈಲ್‌ನಲ್ಲಿ ವಿಡಿಯೋ ಮಾಡಿದ್ದರು. ಅಸಲಿಗೆ, ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕ ಸುಕುಮಾರ್‌, ಅಲ್ಲು ಅವರಿಗೆ “ಈ ವಿಶಿಷ್ಟ ನಡಿಗೆಯನ್ನು ತೋರಿಸಿ, ಪ್ರತಿದಿನ ಹೀಗೇ ನಡೆದು ಅಭ್ಯಾಸ ಮಾಡಬೇಕು’ ಎಂದು ಸೂಚಿಸಿದ್ದರಂತೆ.

ಅದೇ ಈಗ ಸೂಪರ್‌ ಹಿಟ್‌ ಆಗಿದೆ ಎಂದು ಅಲ್ಲು ಅರ್ಜುನ್‌ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next