Advertisement

ಕೃಷಿ ಯಂತ್ರೋಪಕರಣಗಳ ಬಾಡಿಗೆ ಕೇಂದ್ರ ಸ್ಥಾಪನೆ

10:45 PM Jul 09, 2021 | Team Udayavani |

ಕೋಲಾರ:ಕೃಷಿ ಯಂತ್ರಧಾರೆ ಮಾದರಿಯಲ್ಲಿ ರೈತಗುಂಪು, ಮಹಿಳಾ ಸ್ವಸಹಾಯ ಸಂಘಗಳು ಅಥವಾಆಸಕ್ತ ರೈತರಿಗೆ “ಕೃಷಿ ಯಂತ್ರೋಪಕರಣಗಳಬಾಡಿಗೆ ಕೇಂದ್ರ’ ಸ್ಥಾಪನೆಗೆ ನಬಾರ್ಡ್‌ ನೆರವಿನಿಂದಶೇ.6 ವಾರ್ಷಿಕ ಬಡ್ಡಿಯೊಂದಿಗೆ 2 ಕೋಟಿ ರೂ.ವರೆಗೂ ಸಾಲ ಸೌಲಭ್ಯ ನೀಡಲಾಗುತ್ತದೆ ಎಂದುಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡತಿಳಿಸಿದರು.

Advertisement

ಬ್ಯಾಂಕಿನ ಸಭಾಂಗಣದಲ್ಲಿ ಗುರುವಾರ ಡಿಸಿಸಿಬ್ಯಾಂಕ್‌ ಪ್ರಗತಿ ಕುರಿತ ಜಿಲ್ಲಾ ಮಟ್ಟದ ತ್ತೈಮಾಸಿಕಟಾಸ್ಕ್ಪೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿಮಾತನಾಡಿ,ಬ್ಯಾಂಕಿನ ಸಾಲನೀಡಿಕೆ ನಿಯಮಾವಳಿಗೆಒಳಪಟ್ಟು ಈ ಸಾಲ ಸಿಗಲಿದೆ ಎಂದು ವಿವರಿಸಿದರು.ಕೃಷಿಗೆ ಅಗತ್ಯವಾದ ಟ್ರ್ಯಾಕ್ಟರ್‌, ಟಿಲ್ಲರ್‌, ಒಕ್ಕಣೆಯಂತ್ರಗಳು ಸೇರಿ ಅಗತ್ಯ ಆಧುನಿಕ ಸಲಕರಣೆಗಳುರೈತರಿಗೆ ಸಿಗುವಂತಾಗಲು ನಬಾರ್ಡ್‌ಈಯೋಜನೆಜಾರಿಗೆ ತಂದಿದ್ದು, ವಾರ್ಷಿಕ ಶೇ.9 ಬಡ್ಡಿ ಸಾಲದಲ್ಲಿಶೇ.3ರ ಬಡ್ಡಿಯನ್ನು ನಬಾರ್ಡ್‌ ಸಬ್ಸಿಡಿಯಾಗಿನೀಡಲಿದ್ದು, ಮರುಪಾವತಿ ಅವಧಿ ಗರಿಷ್ಠ 7ವರ್ಷಗಳಾಗಿದೆ ಎಂದು ವಿವರಿಸಿದರು.

ಕೃಷಿ ಮೂಲಭೂತ ಸೌಕರ್ಯನಿಧಿಯಡಿಯಲ್ಲಿನಬಾರ್ಡ್‌ ಈ ಸೌಲಭ್ಯ ನೀಡಿದ್ದು, ರೈತರು, ರೈತಉತ್ಪಾದಕ ಸಂಸ್ಥೆಗಳು, ಜಂಟಿ ಭಾದ್ಯಾತಗುಂಪುಗಳು, ವಿವಿಧೋದ್ದೇಶ ಸಹಕಾರ ಸಂಘಗಳು,ಕೃಷಿ ಉದ್ಯಮಿಗಳು ಇದರ ಪ್ರಯೋಜನಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.Ð ೇರು ಬಂಡವಾಳ, ಡಿಸಿಸಿ ಬ್ಯಾಂಕ್‌ ನಂ.1:® ‌ಬಾರ್ಡ್‌ ಎಜಿಎಂ ನಟರಾಜನ್‌ Ó ‌ಭೆಯಲ್ಲಿಬ್ಯಾಂಕಿ® ‌ ± ‌Åಗತಿ ± ‌ರಿಶೀಲನೆ ನಡೆಸಿ Ð ೇರುಬಂಡವಾಳ ಸಂಗ್ರಹದಲ್ಲಿ Í ೇ.112ಸಾಧನೆಯೊಂದಿಗೆ ದೇÍ ‌ದಲೆ Éà ಕೋಲಾರ ಡಿಸಿಸಿಬ್ಯಾಂಕ್‌ ನಂ.1 ಆಗಿದೆ ಎಂದು ಮೆಚು cಗ ೆವ್ಯಕ್ತಪಡಿಸಿದರು. ಆದರೆ, ಠೇವಣಿ ಸಂಗ್ರಹದಲ್ಲಿಕಳೆದ Ê ‌ರ್ಷ 405 ಕೋಟಿ ರೂ. ಗುರಿ ಇದ್ದು,358 ಕೋಟಿ ರೂ. Ó ‌ಂಗ್ರಹವಾಗಿದೆ.

ಇ¨ ‌ುಗ ‌ುರಿಯ Í ೇ.88 ಸಾಧನೆಯಾಗಿದ್ದು, ಠೇವಣಿÓ ‌ಂಗ್ರಹಕೆ R ಒತ್ತು ನೀಡಿ, Ê ‌ುುಂದಿನ ವರ್ಷಕೆ R 460ಕೋಟಿ ರೂ. ಗುರಿ ಸಾಧನೆಗೆ ಈಗ ‌Ç ೇ ಸೂಕ್ತಕ್ರಿಯಾ ಯೋಜನೆ ತಯಾರಿಸಿ ಎಂದು ತಾಕೀತುಮಾಡಿದರು.ಗುರಿ ಸಾಧನೆಗೆ ಸೂಚನೆ: ಇದಕ್ಕೆ ಉತ್ತರಿಸಿದಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ,ಜುಲೈ ತಿಂಗಳಿಗೆ 80 ಕೋಟಿ ರೂ. ಠೇವಣಿಸಂಗ್ರಹಕ್ಕೆ ಗುರಿ ನೀಡಲಾಗಿದೆ. ಈ ವಿಷಯವನ್ನುಗಂಭೀರವಾಗಿ ಪರಿಗಣಿಸಿ ಗುರಿ ಸಾಧನೆಗೆಸೂಚಿಸಲಾಗಿದೆ ಎಂದು ವಿವರಿಸಿದರು.

ಉಳಿತಾಯ ಖಾತೆ ತೆರೆಯುವಲ್ಲಿ ಶೇ.101 ಗುರಿಸಾಧಿಸಲಾಗಿದೆ ಮತ್ತು ಸಾಲ ವಿತರಣೆಯಲ್ಲಿಶೇ.98.5 ಸಾಧನೆಯಾಗಿದ್ದು, ಎನ್‌ಪಿಎ ತಡೆಗೆಸಿಬ್ಬಂದಿ ಚುರುಕಾಗಿ ಕೆಲಸ ಮಾಡಬೇಕು ಎಂದುಕಿವಿಮಾತು ಹೇಳಿದರು.ಬ್ಯಾಂಕಿನ ಉಪಾಧ್ಯಕ್ಷ ನಾಗರಾಜ್‌,ನಿರ್ದೇಶಕರಾದ ಕೆ.ವಿ.ದಯಾನಂದ್‌,ಎಸ್‌.ವಿ.ಸುಧಾಕರ್‌, ಎಜಿಎಂಗಳಾದ ಬೆ„ರೇಗೌಡ,ಶಿವಕುಮಾರ್‌, ಖಲೀಮುಲ್ಲಾ, ಹುಸೇನ್‌ದೊಡ್ಡಮನಿ, ಅರುಣ್‌ ಕುಮಾರ್‌, ಸಿಬ್ಬಂದಿತಿಮ್ಮಯ್ಯ,ಬಾಲಾಜಿ, ಶುಭಾ, ಮಾನಸ, ಅನುಷಾ,ಮಂಗಳಾ, ಅಂಬರೀಷ್‌ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next