Advertisement

ಒಳ್ಳೆಯ ಕಾರ್ಯಕ್ಕಾಗಿ ರಸ್ತೆಗಿಳಿದ ನಟ ಸತೀಶ್​ ನೀನಾಸಂ

01:44 PM May 25, 2021 | Team Udayavani |

ಬೆಂಗಳೂರು : ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಚಂದನವನದ ಮಂದಿ ಸ್ಪಂದಿಸುತ್ತಿದ್ದಾರೆ. ಈಗಾಗಲೇ ಉಪೇಂದ್ರ ಅವರು ಹಲವು ಬಗೆಯ ರೀತಿಯಲ್ಲಿ ನೆರವು ನೀಡುತ್ತಿದ್ದಾರೆ. ಇದೀಗ ಸತೀಶ್​ ನೀನಾಸಂ ಅವರು ಮುಂದೆ ಬಂದಿದ್ದಾರೆ.

Advertisement

ನಟ ಸತೀಶ್​  ನೀನಾಸಂ ಅವರೂ ಸಹ ಒಂದೊಳ್ಳೆ ಕೆಲಸಕ್ಕಾಗಿ ಬೀದಿಗೆ ಇಳಿದಿದ್ದಾರೆ. ದಿನಕ್ಕೆ ಸಾವಿರ ಮಂದಿಗೆ ಆಹಾರ ವಿತರಣೆ ಮಾಡುವ ಮೂಲಕ ನೆರವಾಗುತ್ತಿದ್ದಾರೆ. ಸಾವಿರ ಜನರಿಗೆ ಆಹಾರ ವಿತರಿಸುತ್ತಿದ್ದಾರೆ ಈ ನಟ.

ಒಂದು ಕಡೆ ಕೊರೋನಾ ಸೋಂಕು ಮತ್ತೊಂದು ಕಡೆ ಲಾಕ್​ಡೌನ್ನಿಂದ ಜನರ ಬದುಕನ್ದಾನು ದುಸ್ಥರಗೊಳಿಸಿದೆ. ಲಾಕ್​ಡೌನ್​ನಿಂದಾಗಿ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಸಾಕಷ್ಟು ಮಂದಿ ನೆರವಿಗೆ ಬಂದಿದ್ದಾರೆ. ನಟ ಸತೀಶ್​ ನೀನಾಸಂ ಬೀದಿಗಿಳಿದು ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next