Advertisement

ಸಾಯುತ್ತೇನೆಂದು ಹೋಗಿ ರೈಲೇರಿ ಸುಟ್ಟು ಹೋದ ಯುವಕ

10:00 AM Apr 26, 2019 | Vishnu Das |

ಬೆಂಗಳೂರು: ಯುವಕನೊಬ್ಬ ಸಾಯುತ್ತೇನೆಂದು ರೈಲನ್ನೇ ರಿ ವಿದ್ಯುಕ್‌ ಶಾಕ್‌ಗೆ ಗುರಿಯಾಗಿ ಸಾವನ್ನಪ್ಪಿರುವ ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು ತಡವಾಗಿ ಗುರುವಾರ ಬೆಳಕಿಗೆ ಬಂದಿದೆ.

Advertisement

ಮಾನಸಿಕಅಸ್ವಸ್ಥನಂತೆ ಕಂಡು ಬಂದಿದ್ದ ಯುವಕ ಸಾಯುತ್ತೇನೆ ಎಂದು ರೈಲನ್ನೇರಿದ್ದು, ಬಳಿಕ ಕೈ ಎತ್ತಿದಾಗ ವಿದ್ಯುತ್‌ ತಂತಿಗೆ ತಗುಲಿ ದ ಪರಿಣಾಮ ಸುಟ್ಟು ಕರಕಲಾಗಿ ಬಿದ್ದಿದ್ದಾನೆ.

ಮೆಜೆಸ್ಟಿಕ್‌ ರೈಲ್ವೇ ಠಾಣೆಯಲ್ಲಿ ಕೇಸ್‌ ದಾಖಲಾಗಿದ್ದು, ಯುವಕನಗುರುತು ಪತ್ತೆಯಾಗಿರುವ ಬಗ್ಗೆ ವರದಿಯಾಗಿಲ್ಲ.

ಘಟನೆಯನ್ನು ಕೆಲವರು ಮೊಬೈಲ್‌ಕ್ಯಾಮರಾಗಳ ಮೂಲಕ ಸೇರೆ ಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next