Advertisement
ಸ್ವಲ್ಪ ಚೇತರಿಕೆ ಕಂಡು ಬರುತ್ತಿರುವಾಗಲೇ ಹೃದಯಸ್ತಂಭನವಾಗಿ ಕೊನೆಯುಸಿರೆಳೆದಿದ್ದಾರೆ. ದಕ್ಷಿಣ ಕನ್ನಡದ ಅಳಿಕೆ ಶಿಕ್ಷಣ ಸಂಸ್ಥೆಯಲ್ಲಿ ಗಣಿತ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು, ತಂದೆ ಯಂತೆ ಯಕ್ಷಗಾನ ವೇಷ, ಹಿಂದುಸ್ಥಾನಿ ಸಂಗೀತ ಮತ್ತು ಯಕ್ಷಗಾನ ಭಾಗವತಿಕೆಗಳಲ್ಲಿ ಪರಿಣತಿ ಹೊಂದಿದ್ದರು. ಕಲೆ, ಸಾಹಿತ್ಯ, ಸಂಸ್ಕೃತಿ ಕುರಿತು ಆಳವಾಗಿ ಅಧ್ಯಯನ ಮಾಡಿ, ಸಹೃದಯ ವಿಮರ್ಶಕರಾಗಿ, ಪರಂಪರೆಯ ಕೃಷಿಕರಾಗಿದ್ದರು.
Advertisement
ಯಕ್ಷಗಾನ ಕಲಾವಿದ ಕೆರೆಮನೆ ರಾಮ ಹೆಗಡೆ ಇನ್ನಿಲ್ಲ
11:25 PM Sep 18, 2019 | Lakshmi GovindaRaju |
Advertisement
Udayavani is now on Telegram. Click here to join our channel and stay updated with the latest news.