Advertisement
ಸ್ವಾಸ್ಥ್ಯ ಕಾಪಾಡುವುದಕ್ಕೆ ಸ್ವಚ್ಛವಾಗಿರಬೇಕು. ಶಾರೀರಿಕ, ಮಾನಸಿಕ ಸ್ವಚ್ಛತೆಯಿಂದ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ಧರ್ಮವು ಅರ್ಥಪೂರ್ಣ ಬದುಕು ರೂಪಿಸಿಕೊಳ್ಳಲು ರಾಜ ಮಾರ್ಗವಾಗಿದೆ. ಯುವಕರು ರಾಷ್ಟ್ರ ಸೇನಾನಿಗಳಾಗುವುದರ ಜತೆಗೆ ಧರ್ಮ ಸೇನಾನಿಗಳಾಗಬೇಕಾಗಿದೆ. ಧರ್ಮ ಸಂರಕ್ಷಣೆಗೆ ಯುವ ಶಕ್ತಿ ಜಾಗೃತವಾಗುವುದು ಅನಿವಾರ್ಯ ಎಂದು ಹೇಳಿದರು. ಬದುಕು ಯಾಂತ್ರಿಕವಾಗಬಾರದು. ಮೊಬೈಲ್, ಟಿವಿ, ಇತರ ಆಧುನಿಕ ತಂತ್ರಜ್ಞಾನಗಳು ಅವಶ್ಯವಿದ್ದಷ್ಟೇ ಬಳಸಬೇಕು. ಆಧ್ಯಾತ್ಮಿಕ ಒಲವು ಇರಬೇಕು. ಆ ಮೂಲಕ ಸಂಸ್ಕೃತಿ, ಸಂಸ್ಕಾರದ ಉಳಿವು ಸಾಧ್ಯ ಎಂದರು.
Advertisement
ನಾಗಾರಾಧನೆ ಸಂಸ್ಕೃತಿಯ ಭಾಗ ‘
09:40 AM Jul 28, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.