Advertisement

ಪರ್ರಿಕರ್‌ ಪತ್ರ ಬರೆಯಲು ಯಡಿಯೂರಪ್ಪ ಯಾರು?

06:25 AM Dec 30, 2017 | Team Udayavani |

ಚಿಕ್ಕಬಳ್ಳಾಪುರ: ಮಹದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಪರ್ರಿಕರ್‌ ನನಗೆ ಪತ್ರ ಬರೆಯಬೇಕಿತ್ತು. ಯಡಿಯೂರಪ್ಪಗೆ ಪತ್ರ ಬರೆಯಲು ಯಡಿಯೂರಪ್ಪ ಯಾರು ಎಂದು ಸಿದ್ದರಾಮಯ್ಯ ಗೋವಾ ಸಿಎಂ ವಿರುದ್ಧ ಹರಿಹಾಯ್ದರು.

Advertisement

ಬಾಗೇಪಲ್ಲಿಯಲ್ಲಿ ಶುಕ್ರವಾರ ನಡೆದ ಸಾಧನಾ ಸಂಭ್ರಮ ಸಮಾವೇಶದಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಬಿಜೆಪಿ ನಾಯಕರು ದೊಡ್ಡ ನಾಟಕ ಆಡುತ್ತಿದ್ದಾರೆ. ಅಮಿತ್‌ ಶಾ ಇದರ ಸೂತ್ರದಾರಿಯಾದರೆ ಗೋವಾ ಸಿಎಂ ಪರ್ರಿಕರ್‌ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಪಾತ್ರದಾರಿಗಳಾಗಿ¨ªಾರೆ. ಪರ್ರಿಕರ್‌ಗೆ ದೇಶದ ಒಕ್ಕೂಟದ ವ್ಯವಸ್ಥೆ ಮೇಲೆಯೇ ನಂಬಿಕೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next