Advertisement

ಹೆಗಡೆ ಕೊಡುಗೆ ಏನು?

06:35 AM Jan 20, 2018 | Team Udayavani |

ಕಲಬುರಗಿ: ಆರು ಬಾರಿ ಸಂಸದರಾಗಿ ಸಚಿವ ಅನಂತಕುಮಾರ ಹೆಗಡೆ ಉತ್ತರ ಕನ್ನಡ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲಸ ಮಾಡದ ರಾಜಕಾರಣಿಗಳು ನಾಲಾಯಕ್‌ ಎಂದು ಅವರು ಟೀಕಿಸಿದ್ದಾರೆ. ಆದರೆ, ಸಂಸದರಾಗಿ, ಸಚಿವರಾಗಿ ಅವರು ಏನು ಕೆಲಸ ಮಾಡಿದ್ದಾರೆ. ಸಚಿವರಾಗಿ ಒಂದೇ ಒಂದು ಯೋಜನೆಯನ್ನು ರಾಜ್ಯಕ್ಕೆ ಹಾಗೂ ಕ್ಷೇತ್ರಕ್ಕೆ ತಂದಿಲ್ಲವೆಂದಾದ ಮೇಲೆ ಅವರೇ ನಾಲಾಯಕ್‌ ರಾಜಕಾರಣಿ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next