Advertisement

ಉದ್ಯೋಗ ಖಾತ್ರಿ ಕೆಲಸ ನೀಡಲು ಆಗ್ರಹ

11:50 AM Jun 13, 2020 | Naveen |

ವಾಡಿ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡುವಂತೆ ಒತ್ತಾಯಿಸಿ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ 50ಕ್ಕೂ ಹೆಚ್ಚು ಜನ ಕೂಲಿಕಾರ್ಮಿಕರು ಶುಕ್ರವಾರ ಗುದ್ದಲಿ, ಸಲಿಕೆಯೊಂದಿಗೆ ಹಳ್ಳದಲ್ಲಿ ಧರಣಿ ನಡೆಸಿದರು.

Advertisement

ವಿಷಯ ತಿಳಿದ ತಾ.ಪಂ ಪ್ರಭಾರಿ ಇಒ ಬಸಲಿಂಗಪ್ಪ ಡಿಗ್ಗಿ ಆದೇಶದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಇಂಗಳಗಿ ಗ್ರಾ.ಪಂ ಕಾರ್ಯದರ್ಶಿಗಳು ಸ್ಥಳದಲ್ಲಿಯೇ ಕಾರ್ಮಿಕರಿಂದ ಎನ್‌ಆರ್‌ಎಂ ಅರ್ಜಿ ಪಾವತಿಸಿಕೊಂಡು ಸೋಮವಾರದಿಂದ ಕೆಲಸಕ್ಕೆ ಹಾಜರಾಗಲು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next