Advertisement

ಪದವೀಧರ ಕ್ಷೇತ್ರ ಚುನಾವಣೆಗೆ ಮತಯಾಚನೆ 

02:17 PM Jun 02, 2018 | |

ಮಹಾನಗರ : ರಾಜ್ಯದಲ್ಲಿ ನಡೆಯಲಿರುವ ಪದವೀಧರ ಕ್ಷೇತ್ರ ಚುನಾವಣೆಗೆ ಪೂರ್ವಭಾವಿಯಾಗಿ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ್‌ ಕಾಮತ್‌ ಅವರು ಅಭ್ಯರ್ಥಿ ಪರ ನಗರದ ವಿವಿಧ ಶಾಲಾ, ಕಾಲೇಜುಗಳ ಶಿಕ್ಷಕರನ್ನು ಭೇಟಿ ಮಾಡಿ ಮತಯಾಚಿಸಿದರು. 

Advertisement

ಈ ಸಂದರ್ಭ ರವಿಶಂಕರ್‌ ಮಿಜಾರು, ಸಂಜಯ್‌ ಪ್ರಭು, ರಮೇಶ್‌ ಕಂಡೇಟು, ವಸಂತ್‌ ಜೆ. ಪೂಜಾರಿ, ಭಾಸ್ಕರ್‌ಚಂದ್ರ ಶೆಟ್ಟಿ, ನಾರಾಯಣ ಗಟ್ಟಿ ಡಾ| ಮಂಜುಳಾ ರಾವ್‌, ಜನಾರ್ದನ ಕುಡ್ವ, ಮೋಹನ್‌ ಆಚಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next