Advertisement

ಗಾಮನಗಟ್ಟಿಯಲ್ಲಿ ಬೆಲ್ಲದ ಮತಯಾಚನೆ 

04:32 PM Apr 22, 2018 | Team Udayavani |

ಧಾರವಾಡ: ಹು-ಧಾ ಪಶ್ಚಿಮ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶಾಸಕ ಅರವಿಂದ ಬೆಲ್ಲದ ಅವರು
ವಾರ್ಡ್‌ ನಂ.23ರ ವ್ಯಾಪ್ತಿಯ ಗಾಮನಗಟ್ಟಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ಮತಯಾಚನೆ ಮಾಡಿದರು.

Advertisement

ಗ್ರಾಮದ ಮುಖಂಡರೊಂದಿಗೆ ಸಭೆ ಕೈಗೊಂಡು ಚರ್ಚೆ ನಡೆಸಿದ ಶಾಸಕರು, ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಇಂತಹ ಅಭಿವೃದ್ಧಿ ಕಾರ್ಯಗಳೇ ಚುನಾವಣೆಯಲ್ಲಿ ನನಗೆ ಶ್ರೀರಕ್ಷೆ ಆಗಲಿದೆ ಎಂದರು. ಗ್ರಾಮದ ಮುಖಂಡರಾದ ಶಿವರುದ್ರಪ್ಪ ಕುಲಕರ್ಣಿ, ಕರಿಬಸಪ್ಪ ಯಡವಣ್ಣವರ, ಚಂದ್ರಶೇಖರ ಮನಗುಂಡಿ, ಶಿವಣ್ಣ ಮನಶಿಂಡಿ, ಕರೆಪ್ಪ ಅವರಾದಿ, ಶ್ರೀಕಾಂತ ಗುರಣ್ಣವರ, ರಾಜು
ಮನಗುಂಡಿ, ಶಂಕರಣ್ಣ ಮನಗುಂಡಿ, ಮಲ್ಲಪ್ಪ ಗುರಣ್ಣವರ, ಈರಣ್ಣ ಜವಳಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next