Advertisement

ವಿವಾದ್‌ ಸೆ ವಿಶ್ವಾಸ್‌ ಗಡುವು ವಿಸ್ತರಣೆ

01:24 AM Aug 30, 2021 | Team Udayavani |

ಹೊಸದಿಲ್ಲಿ: “ವಿವಾದ್‌ ಸೆ ವಿಶ್ವಾಸ್‌’ ಯೋಜನೆಯಡಿ ದಂಡವಿಲ್ಲದೆ ಕರ ಪಾವತಿ ನಡೆಸಬಹುದಾದ ಅವಧಿಯನ್ನು ಸೆ. 30ರ ವರೆಗೆ ವಿಸ್ತರಿಸಿ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಆದೇಶ ಹೊರಡಿಸಿದೆ.

Advertisement

ಈ ಹಿಂದಿನ ಆದೇಶ ಪ್ರಕಾರ ಅಂತಿಮ ದಿನಾಂಕ ವನ್ನು ಆ. 31ಕ್ಕೆ ನಿಗದಿ ಪಡಿಸ ಲಾಗಿದ್ದರೂ ಬಡ್ಡಿ ಮೊತ್ತ ದೊಂದಿಗೆ ಅ. 31ರ ವರೆಗೆ ಕರ ಪಾವತಿ ಮಾಡಲು ಅವಕಾಶ ಇತ್ತು. ಈಗ ಪರಿಷ್ಕೃತ ಆದೇಶ ಪ್ರಕಾರ, ದಂಡ ವಿಲ್ಲದೆ ಪಾವತಿ ದಿನಾಂಕವನ್ನು ಸೆ. 30ರ ವರೆಗೆ ವಿಸ್ತರಿಸಲಾಗಿದೆ. ದಂಡ ಸಹಿತವಾಗಿ ಪಾವತಿ ಮಾಡುವ ಅ. 31ರ ವರೆಗಿನ ಗಡುವಿನಲ್ಲಿ ಬದಲಾವಣೆ ಮಾಡಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next