Advertisement

Wayanad ಭೇಟಿ ನೀಡಿ: ಜನರಿಗೆ ರಾಹುಲ್‌ ಗಾಂಧಿ ಮನವಿ

11:49 PM Sep 22, 2024 | Team Udayavani |

ವಯನಾಡ್‌: ಭೂಕುಸಿತದಿಂದ ಜರ್ಝರಿತವಾಗಿರುವ ವಯ ನಾಡ್‌ ಜಿಲ್ಲೆಯ ಪ್ರವಾಸೋದ್ಯಮವನ್ನು ಪುನರುಜ್ಜೀವ ಗೊಳಿಸಲು ಮತ್ತು ಅಲ್ಲಿನ ಜನರ ಜೀವನೋಪಾಯವನ್ನು ಪುನರ್ನಿ ರ್ಮಿ ಸಿ, ಚೈತನ್ಯ ಹುಟ್ಟುಹಾಕಲು ಪ್ರವಾಸಿಗರು ವಯನಾಡ್‌ಗೆ ಭೇಟಿ ನೀಡಬೇಕು ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮನವಿ ಮಾಡಿ ದ್ದಾರೆ. ವಯನಾಡ್‌ ಪ್ರವಾಸಿಗರನ್ನು ಸ್ವಾಗತಿಸಲು ಉತ್ಸಾಹ ಕುಗ್ಗಿಸಿಕೊಳ್ಳದೆ ಕಾಯುತ್ತಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next