Advertisement

ಉಡುಪಿ ಟ್ರಾಫಿಕ್‌ ಜಾಮ್‌: ಆಟೋ ಹಿಡಿದ ಸ್ವಾಮೀಜಿ

01:48 AM Mar 05, 2022 | Team Udayavani |

ಉಡುಪಿ: ಶುಕ್ರವಾರ ಕಡಿಯಾಳಿ ದೇವಸ್ಥಾನದ ಧ್ವಜಸ್ತಂಭ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಬಳಿಕ ಅನಂತೇಶ್ವರ ದೇವಸ್ಥಾನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬರುತ್ತಿದ್ದರು.

Advertisement

ಆಗ ಕಲ್ಸಂಕದಲ್ಲಿ ಟ್ರಾಫಿಕ್‌ ಜಾಮ್‌ ಆಯಿತು. ಅನಂತೇಶ್ವರದ ಕಾರ್ಯಕ್ರಮ ಮೊದಲೇ ತಡವಾಗಿತ್ತು. ಈ ಕಾರಣದಿಂದ ಸ್ವಾಮೀಜಿ ಕಾರಿನಿಂದ ಇಳಿದು ಕಲ್ಸಂಕದಲ್ಲಿದ್ದ ಆಟೋ ರಿಕ್ಷಾದಲ್ಲಿ ಕುಳಿತು ರಥಬೀದಿಗೆ ಬಂದರು.

ಇದನ್ನೂ ಓದಿ:ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಹತ್ಯೆಗೆ ಮೂರು ಬಾರಿ ಯತ್ನ!

 

Advertisement

Udayavani is now on Telegram. Click here to join our channel and stay updated with the latest news.

Next