Advertisement

Uppunda ಮರಳು ಅಕ್ರಮ ಸಾಗಾಟ ಪತ್ತೆ

10:37 PM May 31, 2024 | Team Udayavani |

ಉಪ್ಪುಂದ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ಕಿರಿಮಂಜೇಶ್ವರದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಬೈಂದೂರು ಠಾಣೆ ಉಸ್ತುವಾರಿ, ಪ್ರೊಬೆಷನರಿ ಐಪಿಎಸ್‌ ಅಧಿಕಾರಿ ಡಾ| ಹರ್ಷ ಪ್ರಿಯಾಂವದಾ ಅವರು ಕಿರಿಮಂಜೇಶ್ವರ ಗ್ರಾಮದಲ್ಲಿ ರೌಂಡ್ಸ್‌ನಲ್ಲಿದ್ದಾಗ ಶುಭದಾ ಶಾಲೆ ಸಮೀಪದ ಸಮುದ್ರ ಬದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮಾಹಿತಿ ಸಿಕ್ಕಿತ್ತು.

ವಾಹನವನ್ನು ವಶಕ್ಕೆ ಪಡೆದು, ಚಾಲಕ ನಾವುಂದದ ಇಸ್ಮಾಯಿಲ್‌ನನ್ನು ಬಂಧಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next