Advertisement

ಮೇಯರ್‌ರಿಂದ ಯುಜಿಡಿ ಕಾಮಗಾರಿ ಪರಿಶೀಲನೆ  

02:45 PM Feb 12, 2021 | Team Udayavani |

ದಾವಣಗೆರೆ: ಮಹಾನಗರ ವ್ಯಾಪ್ತಿಯ 17ನೇ ವಾರ್ಡಿನ ಪಿ.ಜೆ. ಬಡಾವಣೆಯ ಪಿಸಾಳೆ ಕಾಂಪೌಂಡ್‌ನ‌ಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಂಡಿದ್ದು ಮಹಾಪೌರ ಬಿ.ಜಿ.ಅಜಯ್‌ ಕುಮಾರ್‌ ವೀಕ್ಷಣೆ ಮಾಡಿದರು.

Advertisement

ಮಳೆಗಾಲದಲ್ಲಿ ಸ್ಥಳೀಯರಿಗೆ ತೊಂದರೆ ಆಗಬಾರದೆಂದು ಮಳೆ ನೀರು ಕಾಲುವೆ ಕಾಮಗಾರಿ, ರಾಜ ಕಾಲುವೆ ಮತ್ತು ಬಾಕ್ಸ್‌ ಚರಂಡಿ ಮೇಲಾºಗದಲ್ಲಿ ಅಳವಡಿಸಿರುವ ಸ್‌ಲ್ಯಾಬ್‌ ಗಳನ್ನು ಪರಿಶೀಲಿಸಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಇದನ್ನೂ ಓದಿ:ರೋಣ ನಿರೀಕ್ಷೆಯಲ್ಲಿ ನೀತಾ ಅಶೋಕ್ : ಮೊದಲ ಚಿತ್ರದಲ್ಲೇ ಗ್ರ್ಯಾಂಡ್‌ ಎಂಟ್ರಿ

ಪಿಸಾಳೆ ಕಾಂಪೌಂಡ್‌’ನ ಒಂದು ಮತ್ತು ಎರಡನೇ ಕ್ರಾಸ್‌ ನಲ್ಲಿ ನೀರಿನ ಸಮಸ್ಯೆ ಬಗ್ಗೆ ಸ್ಥಳೀಯರು ಮನವಿ ಮಾಡಿದ ಹಿನ್ನೆಲೆಯಲ್ಲಿ ಕೂಡಲೇ ಸ್ಥಳವನ್ನು ಗುರುತಿಸಿ ಆ ಜಾಗದಲ್ಲಿ ಕೊಳವೆಬಾವಿ ಕೊರೆಯಲು ಅಧಿಕಾರಿಗಳು ಸೂಚನೆಗಳನ್ನು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next