Advertisement

Udupi; ಪೇಜಾವರ ಶ್ರೀಗಳ ಪೂರ್ವಾಶ್ರಮದ ಸಹೋದರ ರಾಮಚಂದ್ರ ಭಟ್‌

11:06 PM Jul 09, 2024 | Team Udayavani |

ಉಡುಪಿ: ಹಳೆಯಂಗಡಿ ಸಮೀಪದ ಪಕ್ಷಿಕೆರೆ ನಿವಾಸಿ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರ ರಾಮಚಂದ್ರ ಭಟ್‌ (72) ಜು.8ರಂದು ಉಡುಪಿಯಲ್ಲಿ ನಿಧನ ಹೊಂದಿದರು.

Advertisement

ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಹಲವು ವರ್ಷಗಳ ಹಿಂದೆ ಮುಂಬಯಿಯ ಜೋಗೇಶ್ವರಿಯಲ್ಲಿ ಅವರು ರಾಘವೇಂದ್ರ ಮಠ ನಡೆಸುತ್ತಿದ್ದರು.

2016-17ರ ಅವಧಿಯಲ್ಲಿ ಪೇಜಾವರ ಮಠದಲ್ಲಿ ಆಸಕ್ತರಿಗೆ ವೇದಪಾಠ, ವೇದ ಅಧ್ಯಯನ ಹೇಳಿಕೊಡುತ್ತಿದ್ದರು.

ಪಲಿಮಾರು ಮಠದ ಶ್ರೀವಿದ್ಯಾಮಾನ್ಯ ತೀರ್ಥರಲ್ಲಿ ಅಧ್ಯಯನ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next