Advertisement

ಅಘನಾಶಿನಿಯಲ್ಲಿ ಈಜಲು ತೆರಳಿದ್ದ ಹುಡುಗರಿಬ್ಬರು ನೀರುಪಾಲು

09:14 AM May 12, 2019 | Team Udayavani |

ಸಿದ್ದಾಪುರ(ಉ.ಕ): ತಾಲೂಕಿನ ಹಂಚಳ್ಳಿ ಬಳಿ ಅಘನಾಶಿನಿಯಲ್ಲಿ ಈಜಲು ತೆರಳಿದ್ದ ಹುಡುಗರಿಬ್ಬರು ನೀರುಪಾಲಾದ ದುರ್ಘ‌ಟನೆ ಶನಿವಾರ ನಡೆದಿದೆ.

Advertisement

ನೀರುಪಾಲಾದವರು ಚಂದನ್‌ ಹೆಗಡೆ(14) ಮತ್ತು ವೆಂಕಟೇಶ್‌ ಹೆಗಡೆ(19) ಎಂದು ತಿಳಿದು ಬಂದಿದೆ.

ನಾಲ್ವರು ಸ್ನೇಹಿತರು ಈಜಲು ತೆರಳಿದ್ದರು ಎಂದು ತಿಳಿದು ಬಂದಿದೆ.

ಸಿದ್ದಾಪುರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next