Advertisement

ನಗರದ ಹಲವೆಡೆ ಇಂದು ವಿದ್ಯುತ್‌ ವ್ಯತ್ಯಯ

12:15 PM Jul 14, 2018 | Team Udayavani |

ಬೆಂಗಳೂರು: ಬೇಗೂರು ಮತ್ತು ಏಕರಾಜಪುರ ವಿದ್ಯುತ್‌ ಸ್ವೀಕರಣ ಹಾಗೂ ವಿತರಣ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾರ್ಯ ಇರುವುದರಿಂದ ಶನಿವಾರ (ಜು.14) ದೇವನಹಳ್ಳಿ ಮತ್ತು ಹೊಸಕೋಟೆ ತಾಲೂಕು ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ವಿದ್ಯುತ್‌ ಅಡಚಣೆ ಉಂಟಾಗಲಿದೆ.

Advertisement

ವಿದ್ಯಾನಗರ ಉಪಕೇಂದ್ರ- ವಿದ್ಯಾನಗರ ಕ್ರಾಸ್‌, ದೊಡ್ಡಜಾಲ, ಚಿಕ್ಕಜಾಲ, ಸೊಣ್ಣಪ್ಪನಹಳ್ಳಿ, ಮೀಸಗಾನಹಳ್ಳಿ, ಹುತ್ತನಹಳ್ಳಿ, ಕೋಳಿಪುರ, ಕಾಡಿಗೇನಹಳ್ಳಿ, ನವರತ್ನ ಅಗ್ರಹಾರ, ಸಾದಹಳ್ಳಿ ಗೇಟ್‌, ಚನ್ನಹಳ್ಳಿ, ಬೈನಹಳ್ಳಿ, ಯುತೊಪಿಯ ಲೇಔಟ್‌, ತರಬನಹಳ್ಳಿ, ಗಡೇನಹಳ್ಳಿ, ಕುದುರೆಗೆರೆ, ಕಟ್ಟಿಗೇನಹಳ್ಳಿ, ಹೊಸಹಳ್ಳಿ, ಸಾತನೂರ್‌, ಬಾಗಲೂರು, ಹುಣಸಮಾರನಹಳ್ಳಿ ಮತ್ತು ವಿದ್ಯಾನಗರ ಸುತ್ತಮುತ್ತಲಿನ ಪ್ರದೇಶಗಳು.

ಪಿಳಗುಂಪ ಉಪ ಕೇಂದ್ರ- ನಲ್ಲೂರಹಳ್ಳಿ, ಚೊಕ್ಕಸಂದ್ರ ಕೈಗಾರಿಕಾ ಪ್ರದೇಶ, ದೊಡ್ಡಹುಲ್ಲೂರು, ಚಿಕ್ಕಹುಲ್ಲೂರು, ಕುಂಬಲಹಳ್ಳಿ, ಕುರಬರಹಳ್ಳಿ, ಅತ್ತಿವಟ್ಟ, ಚಿಕ್ಕನಲ್ಲೂರಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ವೋಲ್ವೋ ಉಪಕೇಂದ್ರ- ತಾವರೆಕೆರೆ, ಯಳಚಹಳ್ಳಿ, ಮುಗಬಾ, ದೊಡ್ಡ ನಲ್ಲಾಳ, ಚಿಕ್ಕನಲ್ಲಾಳ, ಗಂಗಾಪುರ,

ಬನಮಾಕನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ನಂದಗುಡಿ ಉಪಕೇಂದ್ರ- ನಂದುಗುಡಿ, ನೆಲವಾಗಿಲು, ಶಿವನಾಪುರ,ವಡ್ಡಹಳ್ಳಿ, ಹಿಂಡಿಗನಾಳ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಸೊಲಿಬೆಲೆ ಉಪಕೇಂದ್ರ- ಸೂಲಿಬೆಲೆ, ಗಿಡಪ್ಪನಹಳ್ಳಿ, ಅತ್ತಿಬೆಲೆ, ದೊಡ್ಡಅರಳಗೆರೆ, ಬೆಂಡಿಗಾನಹಳ್ಳಿ ಮತ್ತು ಸುತ್ತುಮುತ್ತಲಿನ ಪ್ರದೇಶಗಳು.

Advertisement

Udayavani is now on Telegram. Click here to join our channel and stay updated with the latest news.

Next