Advertisement

ವಿಪಕ್ಷದ ನಾಯಕ ಕುಮಾರ್‌ಗೆ ಅಭಿನಂದನೆ

10:25 PM Jul 10, 2021 | Team Udayavani |

ತುಮಕೂರು: ಮಹಾನಗರ ಪಾಲಿಕೆಯನೂತನ ವಿರೋಧ ಪಕ್ಷದ ನಾಯಕ ಜೆ.ಕುಮಾರ್‌ ಅವರನ್ನು ಜಿಲ್ಲಾ ಕಾಂಗ್ರೆಸ್‌ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್‌ಅಹಮದ್‌, ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷಲಿಂಗರಾಜು,ಕಿಸಾನ್‌ ವಿಭಾಗದ ಜಿಲ್ಲಾಧ್ಯಕ್ಷಜಿ.ಎಲ್‌. ಗೌಡ, ವಕ್ತಾರ ಶಿವಾಜಿಅಭಿನಂದಿಸಿದರು.

Advertisement

ನಂತರ ಸುದ್ದಿಗಾರರೊಂದಿಗೆ ಅತೀಕ್‌ಅಹಮದ್‌ ಮಾತನಾಡಿ, ನಗರದ 35ವಾರ್ಡ್‌ ಗಳಲ್ಲಿ ಉತ್ತಮ ಅಭಿವೃದ್ಧಿಕೆಲಸಗಳು ನಡೆಯಬೇಕು. ಈ ನಿಟ್ಟಿನಲ್ಲಿವಿರೋಧ ಪಕ್ಷದ ನಾಯಕರು ಕಾಯೊìàನ್ಮುಖರಾಗಬೇಕು. ಕಾಮಗಾರಿಗಳಲ್ಲಿಲೋಪದೋಷ ಕಂಡು ಬಂದಲ್ಲಿ ಅದರವಿರುದ್ಧ ಧ್ವನಿ ಎತ್ತಿ ಗುಣಮಟ್ಟದ ಕಾಮಗಾರಿನಡೆಯುವಂತೆ ಮಾಡಬೇಕು.

ಜತೆಗೆಸ್ಮಾರ್ಟ್‌ ಸಿಟಿ ವತಿಯಿಂದ ನಡೆಯುತ್ತಿರುವಕಾಮಗಾರಿಗಳ ಬಗ್ಗೆಯೂ ಗಮನ ಹರಿಸಿಉತ್ತಮ ಕಾಮಗಾರಿ ನಡೆಯುವಂತೆನೋಡಿಕೊಳ್ಳಬೇಕು ಎಂದರು.

ಕಾಮಗಾರಿಗಳು ಪೂರ್ಣಗೊಂಡ ಮೇಲೆ ಅತ್ತ ಕಡೆಗಮನ ಹರಿಸಿದರೆ ಪ್ರಯೋಜನ ವಾಗುವುದಿಲ್ಲ. ಏನಿದ್ದರೂ ಕಾಮಗಾರಿ ನಡೆಯುವಹಂತದಲ್ಲೇ ಲೋಪದೋಷ ಗಳನ್ನುಸರಿಪಡಿಸಬೇಕು. ಈ ನಿಟ್ಟಿನಲ್ಲಿ ವಿರೋಧಪಕ್ಷದ ನಾಯಕರು ಶ್ರಮವಹಿಸಿ ಕೆಲಸಮಾಡಬೇಕು ಎಂದು ಸಲಹೆ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next