Advertisement

ಪದ್ಮನಾಭಸ್ವಾಮಿ ದೇಗುಲ ಕುರಿತ ಥ್ರಿಲ್ಲರ್‌ 26ಕ್ಕೆ ತೆರೆಗೆ

11:59 AM Jun 17, 2017 | Team Udayavani |

ತಿರುವನಂತಪುರಂ: ನೆಲಮಾಳಿಗೆಯಲ್ಲಿ ಭಾರೀ ಸಂಪತ್ತು ಪತ್ತೆಯಾಗಿ ದೇಶದ ಗಮನ ಸೆಳೆದ ಕೇರಳದ ಪದ್ಮನಾಭ
ಸ್ವಾಮಿ ದೇವಾಲಯದ ಕುರಿತು ರಚಿತವಾಗಿರುವ ರೋಮಾಂಚಕಾರಿ ಪುಸ್ತಕ “ದ ನೇಮ್‌ ಆಫ್ ಗಾಡ್‌’
ಜೂ.26ರಂದು ಹೊರಬರಲಿದೆ. ಮುಂಬೈ ಮೂಲದ ಲೇಖಕ ರವಿ ಸುಬ್ರಮಣಿಯನ್‌ ಈ ಕೃತಿಯನ್ನು ರಚಿಸಿದ್ದಾರೆ. ಶತಮಾನಗಳಷ್ಟು ಹಳೆಯದಾದ ಈ ದೇವಾಲಯದ ನೆಲ ಮಾಳಿಗೆಯಲ್ಲಿ 2013ರಲ್ಲಿ ಒಮ್ಮೆಲೇ ರಾಶಿಗಟ್ಟಲೆ ಸಂಪತ್ತು ಪತ್ತೆಯಾಗಿತ್ತು. ಇದನ್ನು ಆಧರಿಸಿಕೊಂಡು ಅವರು ಈ ಪುಸ್ತಕ ರಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next