Advertisement

Mundgod: ಮೂರು ಚಿರತೆ ಮರಿಗಳು ಪತ್ತೆ

12:25 PM Jan 17, 2024 | Team Udayavani |

ಮುಂಡಗೋಡ: ತಾಲೂಕಿನ ಹುಲಿಹೊಂಡ ಗ್ರಾಮದ ಶಿವಾನಂದ ಕೆಂಗಾಪುರ ಎಂಬವರ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆಯ ಮರಿಗಳು ಪತ್ತೆಯಾಗಿವೆ.

Advertisement

ಕಬ್ಬಿನ ಕಟಾವು ಮಾಡುವ ವೇಳೆ ಪತ್ತೆಯಾದ ಚಿರತೆಯ ಮೂರು ಮರಿಗಳು, ಕಳೆದ ಮೂರು ದಿನಗಳಿಂದ ಕಬ್ಬಿನ ಗದ್ದೆಯಲ್ಲಿಯೇ ಬೀಡುಬಿಟ್ಟಿದ್ದವು.

ಚಿರತೆ ಮರಿಗಳನ್ನು ನೋಡಿದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಮಾಹಿತಿ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ.

Advertisement

Udayavani is now on Telegram. Click here to join our channel and stay updated with the latest news.

Next