Advertisement

ದ.ಕ ಜಿಲ್ಲೆಯಲ್ಲಿ ಮೂವರು ಕೋವಿಡ್ ಪೀಡಿತರು ಗುಣಮುಖ

08:30 PM May 27, 2020 | sudhir |

ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮೂವರು ಕೋವಿಡ್ ಸೋಂಕಿತರು ಗುಣಮುಖರಾಗಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳದ ಇಬ್ಬರು ಮತ್ತು ಮಂಗಳೂರಿನ ಸೋಮೇಶ್ವರದ ಒಬ್ಬರು ಗುಣಮುಖರಾವರು.

Advertisement

ಉಡುಪಿ ಜಿಲ್ಲೆಯ ಕಾರ್ಕಳದ‌ 26 ವರ್ಷದ ಪುರುಷ ಮತ್ತು50 ವರ್ಷದ ಮಹಿಳೆ ಮೇ 12 ರಂದು ಕೊರೊನಾ ಸೋಂಕಿತರಾಗಿ ದಾಖಲಾಗಿದ್ದರು. ಮೇ 13 ರಂದು ಮಂಗಳೂರಿನ ಸೋಮೇಶ್ವರ ದ ಮಹಿಳೆ ಕೊರೊನಾ ಸೋಂಕಿತರಾಗಿ ದಾಖಲಾಗಿದ್ದರು. ಇಂದು ಇವರೆಲ್ಲ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next