Advertisement

Thirthahalli; ಪಲ್ಟಿಯಾಗಿ ತೋಟಕ್ಕೆ ಬಿದ್ದ ಕಾರು: ಮೂವರು ಪಾರು

08:47 PM Sep 04, 2023 | Vishnudas Patil |

ತೀರ್ಥಹಳ್ಳಿ : ಕಾರೊಂದು ಪಲ್ಟಿಯಾಗಿ ತೋಟಕ್ಕೆ ಬಿದ್ದು ಮೂವರಿಗೆ ಗಾಯವಾದ ಘಟನೆ ಸೋಮವಾರ ನೆಡೆದಿದೆ.

Advertisement

ತಾಲೂಕಿನ ಆಗುಂಬೆ ಸಮೀಪದ ಕಲ್ಮನೆ ಬಳಿ ಕಾರ್ಕಳದಿಂದ ಶಿವಮೊಗ್ಗ ಕಡೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ತರೀಕೆರೆ ಮೂಲದವರು ತಮ್ಮ ಮಗನನ್ನು ಕಾರ್ಕಳಕ್ಕೆ ಬಿಟ್ಟು ವಾಪಾಸ್ ಆಗುತ್ತಿದ್ದರು. ಅತೀ ವೇಗದ ಚಾಲನೆಯಿಂದ ಈ ರೀತಿ ಆಗಿದೆ.

ಕಾರಿನ ಗ್ಲಾಸ್ ಒಡೆದು ಮೂವರನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ಮೂವರಿಗೂ ಪೆಟ್ಟಾಗಿದ್ದು ಶಿವಮೊಗ್ಗಕ್ಕೆ ಕರೆದೋಯ್ಯಲಾಗಿದೆ. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next