Advertisement

ವಿಶ್ವ ಮೆಚ್ಚಿದ ನಾಯಕ ಅಂಬೇಡ್ಕರ್‌

02:44 PM Apr 15, 2021 | Team Udayavani |

ಹೊಳೆನರಸೀಪುರ: ಡಾ.ಅಂಬೇಡ್ಕರ್‌ ವಿಶ್ವಮೆಚ್ಚುವಂತ ಸಂವಿಧಾನವನ್ನು ನೀಡಿಸಮಾಜದಲ್ಲಿನ ಶೋಷಿತ ವರ್ಗ ಸೇರಿದಂತೆಬಹಳಷ್ಟು ವರ್ಗಗಳು ಸಮಾಜದಲ್ಲಿ ಸಮಾನ ಹಕ್ಕುದೊರಕುವಂತೆ ಮಾಡಿದ್ದಾರೆ ಎಂದು ಜಿಲ್ಲಾ ಬಿಜೆಪಿಪರಿಶಿಷ್ಟ ಜಾತಿ ವರ್ಗ ವಿಭಾಗದ ಅಧ್ಯಕ್ಷ ಎಚ್‌.ಆರ್‌.ನಾರಾಯಣ್‌ ಹೇಳಿದರು.

Advertisement

ಪಟ್ಟಣದ ಬಿಜೆಪಿ ಮಂಡಲ ಕಚೇರಿಯಲ್ಲಿತಾಲೂಕು ಘಟಕದ ಅಧ್ಯಕ್ಷ ಮಳಲಿ ನಾರಾಯಣ್‌ಅಧ್ಯಕ್ಷತೆಯಲ್ಲಿ ನಡೆದ ಅಂಬೇಡ್ಕರ್‌ 130ನೇಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಧ್ಯಕ್ಷ ಮಳಲಿ ನಾರಾಯಣ್‌ ಮಾತನಾಡಿ,ಅಂಬೇಡ್ಕರ್‌ ಅವರ ಜೀವನದ ಆದರ್ಶಗಳನ್ನುಎಲ್ಲರೂ ರೂಢಿಸಿಕೊಳ್ಳುಂತೆ ಸಲಹೆ ನೀಡಿದರು.

ಮಂಡಲದ ಕಾರ್ಯದರ್ಶಿ ಪ್ರಸನ್ನ, ಮೋಹನ್‌ಕುಮಾರ್‌, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಲಕ್ಷ್ಮಣ್‌, ಪಕ್ಷದ ಮುಖಂಡರಾದ ಬಸವರಾಜು,ಜಯರಾಮ್‌, ಕುಮಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next