Advertisement

ಕೊಡೇಕಲ್‌ನಲ್ಲಿ ದಿ|ಶಂಭನಗೌಡರಿಗೆ ನಮನ

02:08 PM Jan 14, 2022 | Team Udayavani |

ನಾರಾಯಣಪುರ: ಕೊಡೇಕಲ್‌ ಪಟ್ಟಣದಲ್ಲಿ ಶಾಸಕ ರಾಜುಗೌಡ ಅವರ ತಂದೆ ದಿ| ಶಂಭನಗೌಡ ಪಾಟೀಲ ಅವರ ವೈಕುಂಠ ಸಮಾರಾಧನೆ ಹಾಗೂ ದಿ| ತಿಮ್ಮಮ್ಮ ಅವರ ದ್ವಿತೀಯ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಸರಳವಾಗಿ ಜರುಗಿದವು.

Advertisement

ವಿವಿಧ ಮಠಗಳ ಪೂಜ್ಯರು ಸೇರಿದಂತೆ ರಾಜಕೀಯ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಿ| ಶಂಭನಗೌಡ ಪಾಟೀಲ್‌ ಮತ್ತು ದಿ| ತಿಮ್ಮಮ್ಮ ಅಮ್ಮನವರ ಭಾವಚಿತ್ರಗಳಿಗೆ ಪುಷ್ಪ ಸಮರ್ಪಿಸಿ ಸ್ಮರಿಸಿಕೊಂಡರು.

ಹುಣಸಿಹೊಳೆಯ ಶ್ರೀವಿದ್ಯಾಕಣ್ವ ವಿರಾಜ ತೀರ್ಥರು ಮಾತನಾಡಿದರು. ಮತ್ತು ಜಾಲಹಳ್ಳಿಯ ಜಯ ಶಾಂತಲಿಂಗೇಶ್ವರ ಶಿವಾಚಾರ್ಯರು ಮಾತನಾಡಿದರು. ಸ್ಥಳೀಯ ಬಸವ ಪೀಠಾಧಿಪತಿ ವೃಷಬೇಂದ್ರಪ್ಪ, ಶ್ರೀ ದುರದುಂಡೇಶ್ವರ ವಿರಕ್ತಮಠದ ಶ್ರೀಗಳು, ದೇವಪುರ ಮಠದ ಶ್ರೀಗಳು, ಗೊಲಪಲ್ಲಿ ಶ್ರೀಗಳು, ಗುಳಬಾಳ ಶ್ರೀಗಳು, ಮುದನೂರು ಶ್ರೀಗಳು, ಕೂಡಲಗಿ ಶ್ರೀಗಳು, ಗಂವ್ಹಾರ ಶ್ರೀಗಳು, ಕೆಂಭಾವಿ ಶ್ರೀಗಳು, ನಾಗನೂರು ಶ್ರೀಗಳು, ಕರಡಕಲ್‌ ಶ್ರೀಗಳು, ಸುರಪುರ ಶ್ರೀಗಳು, ಹೀರೂರು ಶ್ರೀಗಳು, ಗುಂಡಕನಾಳ ಶ್ರೀಗಳು, ನಾವದಗಿ ಶ್ರೀಗಳು, ನೀಲಕಂಠಸ್ವಾಮಿ ವಿರಕ್ತಮಠ, ದಾವಲಮಲೀಕ್‌ ಶ್ರೀಗಳು, ರಾಜಾ ಜೀತೇಂದ್ರನಾಯಕ ಜಹಾಗೀರದಾರ, ರಾಜಾ ವೆಂಕಟಪ್ಪ ನಾಯಕ ಜಹಾಗೀರದಾರ, ಸಚಿವರಾದ ಶಂಕರ ಪಾಟೀಲ್‌ ಮುನೇನಕೊಪ್ಪ, ಆನಂದ ಸಿಂಗ್‌, ಶಾಸಕರಾದ ರೇಣುಕಾಚಾರ್ಯ, ನರಸಿಂಹನಾಯಕ, ರಘುನಾಥಗೌಡ ಪಾಟೀಲ್‌, ಹನುಮಂತ ನಾಯಕ, ಮಣಿಕಂಠ ನಾಯಕ, ದೊಡ್ಡಪ್ಪಗೌಡ ಪಾಟೀಲ್‌, ಪ್ರತಾಪಗೌಡ ಪಾಟೀಲ್‌, ಶಾಮಸುಂದರ ಜ್ಯೋಶಿ, ರಾಜಾಹನುಮಪ್ಪ ನಾಯಕತಾತಾ, ಸುರೇಶ ಸಜ್ಜನ್‌, ಶಾಂತಗೌಡ ಚನ್ನಪಟ್ಟಣ, ಯಲ್ಲಪ್ಪ ಕುರುಕುಂದಿ, ಶಂಕರ ನಾಯಕ, ಎಚ್‌.ಸಿ. ಪಾಟೀಲ್‌, ಅಮರಣ್ಣ ಹುಡೇದ, ಬಿ.ಎಂ. ಹಳ್ಳಿಕೋಟೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next