Advertisement

Ayodhya ರಾಮ ಮಂದಿರ ಕಟ್ಟಿರುವ ಜಾಗ ಸರಿಯಿಲ್ಲ: ಸಂತೋಷ ಲಾಡ್‌

11:05 PM Feb 18, 2024 | Team Udayavani |

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಕಟ್ಟಿರುವ ಜಾಗ ಸರಿಯಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

Advertisement

ಸುಪ್ರೀಂ ಕೋರ್ಟ್‌ ಹೇಳಿದ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಮಾಡಿಲ್ಲ. ರಾಮ ಮಂದಿರ ನಿರ್ಮಾಣ ಮಾಡಿದಾಕ್ಷಣ ದೇಶದ ಬಡತನ ನಿರ್ಮೂಲನೆಯಾಗುವುದಿಲ್ಲ.

ರಾಮಮಂದಿರದ ಹೆಸರಲ್ಲಿ ಯಾಕೆ ಮತ ಕೇಳುತ್ತೀರಿ. ಅಭಿವೃದ್ಧಿ ಕಾರ್ಯ ಮಾಡಿದ್ದರೆ ಅವುಗಳ ಹೆಸರ ಮೇಲೆ ಜನರ ಬಳಿಗೆ ಹೋಗಿ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next