Advertisement

ದಿವ್ಯಾಜ್‌ ಫೌಂಡೇಶನ್‌ ಮುಂಬಯಿ: ಸಂಗೀತ ಕಾರ್ಯಕ್ರಮ

04:48 PM Jun 27, 2019 | Vishnu Das |

ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ಧರ್ಮಪತ್ನಿ, ಹೆಸರಾಂತ ಕಲಾವಿದೆ, ಉದ್ಯಮಿ ಅಮೃತಾ ಫಡ್ನವೀಸ್‌ ಅವರ ದಿವ್ಯಾಜ್‌ ಫೌಂಡೇಶನ್‌ ವತಿಯಿಂದ ಇತ್ತೀಚೆಗೆ ನಗರದ ವರ್ಲಿಯ ಎನ್‌ಎಸ್‌ಸಿಐ ಡೋಮ್‌ನಲ್ಲಿ ವಿಕಲ ಚೇತನ ಮಕ್ಕಳಿಗಾಗಿ ಸಂಗೀತ ಶೋ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಅಮೃತಾ ಫಡ್ನವೀಸ್‌ ಸಂಗೀತ ರಚನಗಾರ ಜೆರಿ ವಂಡಾ ಹಾಗೂ ಸ್ಟೈಲಿಸ್‌ ಡಿಸೈನರ್‌, ತುಳು ಕನ್ನಡತಿ ಇಶಾ ಎಲ್‌. ವಿ. ಅಮೀನ್‌ ಅವರು ಉಪಸ್ಥಿತರಿದ್ದರು. ಬಾಲಿವುಡ್‌ ನಟ ಜಾಕಿಶ್ರಾಫ್, ಸಂಗೀತಗಾರ ಶಂಕರ ಮಹಾದೇವನ್‌, ಶೈಮಕ್‌ ದಾವರ್‌, ಅನು ಮಲ್ಲಿಕ್‌ ಮತ್ತಿತರರು ಉಪಸ್ಥಿತರಿದ್ದು ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಮನೋರಂಜನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next