Advertisement

ರಾಜ್ಯದಲ್ಲಿ ಪಕ್ಷಗಳ ಸೋಲು-ಗೆಲುವಿಗೆ ಕಾರಣ

11:14 AM May 16, 2018 | |

ಕಾಂಗ್ರೆಸ್‌ ಸೋಲಿಗೆ ಕಾರಣಗಳು
-ಆಡಳಿತ ವಿರೋಧಿ ಅಲೆ 

Advertisement

-ಲಿಂಗಾಯಿತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿದ್ದರಿಂದ ವೀರಶೈವ ಸಮುದಾಯ ಒಡೆದ ಆರೋಪ ಎದುರಿಸಿದ್ದು  

-ಪಟ್ಟು ಹಿಡಿದು ಟಿಪ್ಪು ಜಯಂತಿ ಆಚರಣೆ ಮಾಡಿದ್ದು  ಹಿಂದೂಪರ ಕಾರ್ಯಕರ್ತರ ಹತ್ಯೆ ಪ್ರಕರಣಗಳು 

-ದೇವೇಗೌಡರ ಕುಟುಂಬದ ವಿರುದ್ಧ ಸಿದ್ದರಾಮಯ್ಯ ಪದೇ ಪದೇ ವಾಗ್ಧಾಳಿ ನಡೆಸಿದ್ದು 

-ಅಲ್ಪಸಂಖ್ಯಾತರ ವಿರುದ್ಧದ ಪ್ರಕರಣ ಕೈಬಿಡಲು ಮುಂದಾಗಿದ್ದು

Advertisement

-ಒಕ್ಕಲಿಗ ಹಾಗೂ ಲಿಂಗಾಯತ ವಿರೋಧಿ ಎಂಬ “ಹಣೆಪಟ್ಟಿ’   

ಬಿಜೆಪಿ ಗೆಲುವಿಗೆ ಕಾರಣಗಳು 
-ಬೂತ್‌ ಸಮಿತಿಗಳು ಮತ್ತು ಪೇಜ್‌ ಪ್ರಮುಖ್‌ರ ನೇಮಕ 

-ಹಿಂದೂ ಮತಗಳ ಕ್ರೊಢೀಕರಣ 

-ಲಿಂಗಾಯಿತ ಪ್ರತ್ಯೇಕ ಧರ್ಮದ ಲಾಭ 

-ಪ್ರಧಾನಿ ನರೇಂದ್ರಮೋದಿ ಅಲೆ , ಅಮಿತ್‌ ಶಾ ಕಾರ್ಯತಂತ್ರ

-ಬಿ.ಎಸ್‌.ಯಡಿಯೂರಪ್ಪ ವರ್ಚಸ್ಸು 

-ರಾಜ್ಯ ಹಾಗೂ ಕೇಂದ್ರದ ನಾಯಕರ ಸಂಘಟಿತ ಹೋರಾಟ 

-ಭ್ರಷ್ಟಾಚಾರ ಆರೋಪಗಳ ವಿರುದ್ಧ ಸತತ ಹೋರಾಟ   

ಜೆಡಿಎಸ್‌ ಯಶಸ್ಸಿಗೆ ಕಾರಣಗಳು
-ಒಕ್ಕಲಿಗ ಮತ ಕ್ರೂಢೀಕರಣ 

-ಕಾಂಗ್ರೆಸ್‌ ವಿರೋಧಿ ಅಲೆಯ ಲಾಭ 

-ದೇವೇಗೌಡರ ವಿರುದ್ಧ ಸಿದ್ಧರಾಮಯ್ಯ ರಾಹುಲ್‌ಗಾಂಧಿ ಹೇಳಿಕೆಗಳು 

-ಎಚ್‌.ಡಿ.ಕುಮಾರಸ್ವಾಮಿ ಭಾವನಾತ್ಮಕ ಪ್ರಚಾರ 

-ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಸರಿ ಸಮನಾಗಿ ಕಾರ್ಯತಂತ್ರ ರೂಪಿಸಿದ್ದು 

-ಗೊಂದಲ ಇಲ್ಲದೆ ಅಭ್ಯರ್ಥಿ ಆಯ್ಕೆ 

-ಪಕ್ಷದ ತಳಮಟ್ಟದ ಕಾರ್ಯಕರ್ತರು, ಮುಖಂಡರು ಬೇರೆ ಪಕ್ಷಗಳತ್ತ ಚದುರದಂತೆ ನೋಡಿಕೊಂಡಿದ್ದು

Advertisement

Udayavani is now on Telegram. Click here to join our channel and stay updated with the latest news.

Next