Advertisement

ಸಿಎಂಗೆ ಬಿಜೆಪಿ ವಿರುದ್ಧ ಆರೋಪ ಮಾಡುವುದೇ ಚಟ

12:02 AM Jun 20, 2019 | Lakshmi GovindaRaj |

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರಿಗೆ ಬಿಜೆಪಿ ಮೇಲೆ ಆರೋಪ ಮಾಡುವುದೇ ಚಟವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಆರೋಪಿಸಿದ್ದಾರೆ.

Advertisement

ಸುದ್ದಿಗಾರರ ಜೊತೆ ಮಾತನಾಡಿ, ಕುಮಾರಸ್ವಾಮಿಯವರು ಮೊದಲೆಲ್ಲಾ ಬಿಜೆಪಿಯುವರು 30 ಕೋಟಿ ರೂ.ಗೆ ಆಫ‌ರ್‌ ನೀಡಿದ್ದಾರೆ ಎಂದು ಆರೋಪಿಸುತ್ತಿದ್ದರು.

ಈಗ 10 ಕೋಟಿ ರೂ.ಗೆ ಬಂದಿದ್ದಾರೆ. ಈ ಮೈತ್ರಿ ಸರ್ಕಾರವು ನುಗ್ಗೆ ಮರವಿದ್ದಂತೆ. ಸಣ್ಣದಾಗಿ ಗಾಳಿ ಬೀಸಿದರೂ ಮುರಿದು ಬೀಳುತ್ತದೆ. ಹಾಗಾಗಿ, ಸರ್ಕಾರ ಪತನವಾಗುವ ಮೊದಲೇ ಅದರಲ್ಲಿರುವವರು ಸುರಕ್ಷಿತ ಸ್ಥಳ ತಲುಪುವುದು ಸೂಕ್ತ ಎಂದು ಮಾರ್ಮಿಕವಾಗಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next