Advertisement
ಇಲ್ಲಿನ ಎಸ್ಪಿಎಂ ಶಿಕ್ಷಣ (ಬಿಇಡಿ) ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಬಿಇಡಿ ಪ್ರಶಿಕ್ಷಣಾರ್ಥಿಗಳ ವಿದ್ಯಾರ್ಥಿ ಒಕ್ಕೂಟವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಜೀವನ ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಬೇಕಾದರೆ ಮಾಡುವ ಕೆಲಸ ಇಷ್ಟದಿಂದ ಕೂಡಿರಬೇಕು. ಮಾನಸಿಕ ಸಾಮರ್ಥ್ಯ ಹಾಗೂ ಸದೃಢ ಮನಸ್ಥಿತಿಯುಳ್ಳ ಮಾನವರು ನಾವಾಗಬೇಕು. ಶಿಕ್ಷಣ ತರಬೇತಿ ಜತೆಗೆ ಮನಕ್ಕೆ ತರಬೇತಿ ಪಡೆದುಕೊಂಡು ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಪರಿಪೂರ್ಣತೆಯನ್ನು ಸಾಧಿಸಬೇಕು ಎಂದರು.
Advertisement
ಸವಾಲು ಮೆಟ್ಟಿ ನಿಂತಾಗ ಸಾಧನೆ ಸಾಧ್ಯ: ಸ್ವಾಮೀಜಿ
05:40 PM Apr 21, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.