Advertisement

ಪುತ್ತಿಗೆ ಶ್ರೀಪಾದರ ಪೂರ್ವಾಶ್ರಮದ ಅಕ್ಕ ವಿಧಿವಶ

08:55 PM Jun 13, 2024 | Team Udayavani |

ಉಡುಪಿ: ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪೂರ್ವಾಶ್ರಮದ ಅಕ್ಕ ಗೌರ್ಯಕ್ಕ ತಂತ್ರಿ ಗುರುವಾರ ಬೆಳಗ್ಗೆ (ಜೂನ್ 13) ಉಡುಪಿಯಲ್ಲಿ ವಿಧಿವಶರಾಗಿದ್ದಾರೆ.

Advertisement

ದಿ .ಡಾ.ಪ್ರಭಾಕರ ತಂತ್ರಿಯವರ ಪತ್ನಿಯಾಗಿದ್ದ ಗೌರ್ಯಕ್ಕ ತಂತ್ರಿ ಅಲ್ಪಕಾಲದ ಅಸೌಖ್ಯ ದಿಂದ ಬಳಲುತ್ತಿದ್ದರು. ಪುತ್ತಿಗೆ ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ ಸೇರಿದಂತೆ ಇಬ್ಬರು ಪುತ್ರರು, ಪುತ್ರಿ ಯನ್ನು ಮತ್ತು ಬಂಧುಗಳನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next