Advertisement

ಅಪಘಾತ ಚಿಕಿತ್ಸೆಗೆ ಆರ್ಥಿಕ ನೆರವು 

11:00 AM Mar 28, 2017 | Team Udayavani |

ಬಂಟ್ವಾಳ: ಬಿಜೆಪಿ ಯುವಮೋರ್ಚಾ ಬಂಟ್ವಾಳ ಆಶ್ರಯದಲ್ಲಿ  ಸಜಿಪಮೂಡ ಗ್ರಾಮದ ಯುವ ಕಾರ್ಯಕರ್ತ ಮಿತ್ತಮಜಲ್‌ ಹರ್ಷಿತ್‌ ಜೋಗಿ ಅವರ  ಅಪಘಾತ ಚಿಕಿತ್ಸೆಗೆ ಯುವಮೋರ್ಚಾದ ಶಕ್ತಿಕೇಂದ್ರಗಳಿಂದ ಸಂಗ್ರಹಿಸಿದ  ಆರ್ಥಿಕ ನೆರವನ್ನು ಅವರ ಮನೆಗೆ ಭೇಟಿ ನೀಡಿ ಪಕ್ಷದ ಹಿರಿಯರ ಉಪಸ್ಥಿತಿಯಲ್ಲಿ ನೀಡಲಾಯಿತು.

Advertisement

ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಬಿಜೆಪಿ ಪ್ರಮುಖರಾದ ರಾಜೇಶ್‌ ನಾ„ಕ್‌ ಉಳಿಪಾಡಿಗುತ್ತು, ಕ್ಷೇತ್ರ ಪ್ರಧಾನಕಾರ್ಯದರ್ಶಿ ರಾಮದಾಸ್‌ ಬಂಟ್ವಾಳ್‌, ಕ್ಷೇತ್ರ ಕಾರ್ಯದರ್ಶಿ ರಮಾನಾಥ ರಾಯಿ, ಯುವಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ,ಕಾರ್ಯದರ್ಶಿ ಲೋಹಿತ್‌ ಕೊಳ್ನಾಡು, ಲೋಕೇಶ್‌ ಭರಣಿ, ಸಜಿಪಮುನ್ನೂರು ಶಕ್ತಿಕೇಂದ್ರದ ಅಧ್ಯಕ್ಷ ಕಿಶೋರ್‌ ಪಲ್ಲಿಪಾಡಿ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್‌ ಕೋಟ್ಯಾನ್‌, ಗೋಳ್ತಮಜಲು ಶಕ್ತಿಕೇಂದ್ರ ಅಧ್ಯಕ್ಷ ರವಿರಾಜ್‌ ಗೋಳ್ತಮಜಲು, ಪ್ರಧಾನ ಕಾರ್ಯದರ್ಶಿ ಸಂಪತ್‌ ಕಡೇಶ್ವಾಲ್ಯ, ವೀರೇಂದ್ರ ಕುಲಾಲ್‌, ಯಶವಂತ ನಗ್ರಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next