Advertisement

Udupi: ತೆಂಕನಿಡಿಯೂರು ಗ್ರಾ.ಪಂ.; ಸದಸ್ಯರಿಂದ ಹಲ್ಲೆ, ದೂರು

07:33 PM Jul 13, 2024 | Team Udayavani |

ಮಲ್ಪೆ: ತೆಂಕನಿಡಿಯೂರು ಗ್ರಾಮ ಪಂಚಾಯತ್‌ನಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯಕ್ಕೆ ಸಂಬಂಧಿಸಿದ ಚರ್ಚೆ ನಡೆಯುವ ಮೊದಲೇ ಸಭೆಗೆ ಬಂದಿದ್ದ ಸದಸ್ಯರಾದ ವಿನೋದ್‌, ಮಾಲಿನಿ, ರೇಖಾ, ಪ್ರಶಾಂತ್‌, ನಿರ್ಮಲಾ, ಸತೀಶ್‌, ಗೀತಾ, ಅರುಣ್‌ ಮತ್ತು ಪ್ರದೀಪ್‌ ಅವರು ಸಾಮಾನ್ಯಸಭೆಯ ನೋಟಿಸು ಪಡೆದು ಸಭೆಯನ್ನು ನಿಲ್ಲಿಸುವಂತೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪಂಚಾಯತ್‌ ಸದಸ್ಯ ರವಿರಾಜ್‌ ಅವರು ಮಲ್ಪೆ ಠಾಣೆಗೆ ದೂರು ನೀಡಿದ್ದಾರೆ.

Advertisement

ಹಲ್ಲೆಯನ್ನು ತಡೆಯಲು ಮುಂದಾದಾಗ ಅವರು ಅವಾಚ್ಯವಾಗಿ ನಿಂದಿಸಿ, ಬೆದರಿಕೆಯನ್ನೂ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next