Advertisement

ಸಯ್ಯದ್‌ ಮುಷ್ತಾಕ್‌ ಅಲಿ’ಟಿ20: ರಹಾನೆ ಮುಂಬಯಿ ನಾಯಕ

10:56 PM Oct 18, 2021 | Team Udayavani |

ಮುಂಬಯಿ: ಭಾರತೀಯ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ “ಸಯ್ಯದ್‌ ಮುಷ್ತಾಕ್‌ ಅಲಿ’ ಟಿ20 ಪಂದ್ಯಾವಳಿಯಲ್ಲಿ ಮುಂಬಯಿ ತಂಡವನ್ನು ಮುನ್ನಡೆಸಲಿದ್ದಾರೆ. ಪೃಥ್ವಿ ಶಾ ಉಪನಾಯಕರಾಗಿದ್ದಾರೆ.

Advertisement

ಕರಾವಳಿ ಮೂಲದ ತನುಷ್‌ ಕೋಟ್ಯಾನ್‌, ದೀಪಕ್‌ ಶೆಟ್ಟಿ ಕೂಡ ತಂಡದಲ್ಲಿದ್ದಾರೆ.

ಮುಂಬಯಿ ತಂಡ: ಅಜಿಂಕ್ಯ ರಹಾನೆ (ನಾಯಕ), ಪೃಥ್ವಿ ಶಾ, ಆದಿತ್ಯ ತಾರೆ, ಶಿವಂ ದುಬೆ, ತುಷಾರ್‌ ದೇಶಪಾಂಡೆ, ಸಫ‌ìರಾಜ್‌ ಖಾನ್‌, ಪ್ರಶಾಂತ್‌ ಸೋಲಂಕಿ, ಶಮ್ಸ್‌ ಮುಲಾನಿ, ಅಥರ್ವ ಅಂಕೋಲೆಕರ್‌, ಧವಳ್‌ ಕುಲಕರ್ಣಿ, ಹಾರ್ದಿಕ್‌ ತಮೋರೆ, ಮೋಹಿತ್‌ ಅವಸ್ತಿ, ಸಿದ್ದೇಶ್‌ ಲಾಡ್‌, ಸಾಯಿರಾಜ್‌ ಪಾಟೀಲ್‌, ಅಮಾನ್‌ ಖಾನ್‌, ಅರ್ಮಾನ್‌ ಜಾಫ‌ರ್‌, ಯಶಸ್ವಿ ಜೈಸ್ವಾಲ್‌, ತನುಷ್‌ ಕೋಟ್ಯಾನ್‌, ದೀಪಕ್‌ ಶೆಟ್ಟಿ, ರಾಯ್‌ಸ್ಟನ್‌ ಡಯಾಸ್‌.

Advertisement

Udayavani is now on Telegram. Click here to join our channel and stay updated with the latest news.

Next