Advertisement

ಸ್ವರ್ಣ ಜ್ಯುವೆಲ್ಲರ್ಸ್ ಗಾಂಧಿನಗರ; ಜ.10ರಿಂದ ಜ.14:ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ

12:08 PM Jan 11, 2024 | Team Udayavani |

ಬೆಂಗಳೂರು: ಉಡುಪಿಯಲ್ಲಿ 1964ರಲ್ಲಿ ಗುಜ್ಜಾಡಿ ಮನೆತನದ ಹಿರಿಯರಾದ ಗುಜ್ಜಾಡಿ ನರಸಿಂಹ ನಾಯಕ್‌ ಅವರಿಂದ ಸ್ಥಾಪಿತವಾಗಿರುವ , ಗ್ರಾಹಕರ ಸೇವೆಯಲ್ಲಿ ಈಗಾಗಲೇ ಮನೆಮಾತಾಗಿರುವ ಸ್ವರ್ಣ ಜ್ಯುವೆಲ್ಲರ್ಸ್‌ ನ ಬೆಂಗಳೂರಿನ ಗಾಂಧಿ ನಗರ ಶಾಖೆಯಲ್ಲಿ ಡೈಮಂಡ್ಸ್‌  ವೀಕ್‌ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ಅ.10ರಂದು ಪ್ರಾರಂಭಗೊಂಡಿದ್ದು ಗ್ರಾಹಕರಿಂದ ಉತ್ತಮ ರೀತಿಯ ಸ್ಪಂದನೆ ವ್ಯಕ್ತವಾಗಿದೆ.

Advertisement

ಗ್ರಾಹಕರಿಗೆ ವಿಶೇಷ ರೀತಿಯ ಆಫ‌ರ್‌ಗಳನ್ನು ಸಂಸ್ಥೆ ನೀಡಿದ್ದು, ಒಂದು ಕ್ಯಾರೆಟ್‌ ವಜ್ರಕ್ಕೆ 5000ರೂ. ರಿಯಾಯಿತಿ, ಇಎಫ್-ವಿವಿಎಸ್‌1 ಸರ್ಟಿಫೈಡ್‌ ವಜ್ರಾಭರಣಗಳು,100% ವಿನಿಮಯ ಪಾಲಿಸಿಯೊಂದಿಗೆ ಡೈಮಂಡ್ಸ್‌ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ಅ.15ರವರೆಗೆ ನಡೆಯಲಿದೆ.

ಸಂಸ್ಥೆಯಲ್ಲಿ ಅತ್ಯುತ್ಕೃಷ್ಟ ಗುಣಮಟ್ಟದ ,ನವನವೀನ ವಿನ್ಯಾಸಗಳ ವಜ್ರಾಭರಣಗಳ ಬೃಹತ್‌ ಸಂಗ್ರಹವಿದೆ. ಹೆಚ್ಚಿನ ಮಾಹಿತಿಗಾಗಿ 9900046605 ಸಂಪರ್ಕಿಸಲು ಮಳಿಗೆಯ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next