Advertisement

Surathkal: ಗೇಟ್‌ ಕದ್ದ ಅಪರಿಚಿತ ಆಟೋ ಚಾಲಕ!

10:31 PM Aug 08, 2023 | Team Udayavani |

ಸುರತ್ಕಲ್‌: ಇಲ್ಲಿನ ದೈವಸ್ಥಾನವೊಂದಕ್ಕೆ ಅಳವಡಿಸಿದ್ದ ಗೇಟ್‌ ಒಂದನ್ನು ಆಟೋ ಚಾಲಕನೋರ್ವ ಹಾಡು ಹಗಲೇ ಕದ್ದು ಗುಜರಿಗೆ ಮಾರಿ ಹಣ ಪಡೆದು ಪರಾರಿಯಾದ ಘಟನೆ ನಡೆದಿದೆ.

Advertisement

ಇಲ್ಲಿನ ಸ್ಥಳೀಯ ಸಿಸಿ ಟಿವಿಯಲ್ಲಿ ಕಳ್ಳತನದ ದೃಶ್ಯ ಪತ್ತೆಯಾಗಿದೆ.

ಕಳವು ಘಟನೆ ನಡೆದ ಬಳಿಕ ಗುಜರಿ ಅಂಗಡಿಯಲ್ಲಿ ವಿಚಾರಿಸಿದಾಗ ಆಟೋ ಚಾಲಕ ಮಾರಿದ ಕಬ್ಬಿಣದ ಗೇಟ್‌ ದೈವಸ್ಥಾನದ್ದು ಎಂದು ತಿಳಿದ ಮಾಲಕ ಅದನ್ನು ಅವರಿಗೆ ಹಿಂದಿರುಗಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next