Advertisement
ಪ್ರತಿ ನಿತ್ಯ ಬಸ್ ನಿಲ್ದಾಣ ಮಧ್ಯ ಭಾಗದಲ್ಲಿ ಮತ್ತು ನಿಲ್ದಾಣದ ಒಳ ಆವರಣದಲ್ಲಿ ದನಗಳು ಸಂಜೆ ವೇಳೆ ಮಲಗುತ್ತಿದ್ದು. ಇದರಿಂದ ಬಸ್ ಸಂಚಾರಕ್ಕೆ ಅಡೆತಡೆ ಉಂಟಾಗಿ ಚಾಲಕರು ಬಸ್ನಿಂದ ಕೆಳಗೆ ಇಳಿದು ಮಲಗಿರುವ ದನಗಳನ್ನು ಓಡಿಸುವಂತ ಸ್ಥಿತಿ ನಿರ್ಮಾಣವಾಗಿದೆ.
ಪ್ರಯಾಣಿಕರಿಗೆ ಸಾರಿಗೆ ಇಲಾಖೆ ಸಕಲ ಸೌಲಭ್ಯ ಕಲ್ಪಿಸಬೇಕು. ಆದರೆ ಈ ಬಗ್ಗೆ ಸಾರಿಗೆ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಸುರಕ್ಷತೆ ದೃಷ್ಟಿಯಿಂದ ಬಸ್ ನಿಲ್ದಾಣಕ್ಕೆ ಗಾರ್ಡ್ಗಳನ್ನು ನೇಮಿಸಬೇಕು. ನಿರ್ಲಕ್ಷ್ಯ ವಹಿಸಿದ್ದಲ್ಲಿ ಹೋರಾಟ ಮಾಡುವುದು ಖಚಿತ.
ಮಲ್ಲಿಕಾರ್ಜುನ ಕ್ರಾಂತಿ, ಕ.ರಾ. ದಸಂಸ ಜಿಲ್ಲಾ ಸಂಚಾಲಕ
Related Articles
ಸಾಕಷ್ಟು ಬಾರಿ ಪತ್ರ ಬರೆದು ಸಾಕಾಗಿದೆ. ಕರ್ತವ್ಯ ಬಿಟ್ಟು ದನ ಓಡಿಸುವುದೇ ದಿನನಿತ್ಯದ ಕೆಲಸವಾಗಿದೆ. ಗಾರ್ಡ್
ನೇಮಿಸುವಂತೆ ಸಾರಿಗೆ ಇಲಾಖೆ ವಿಭಾಗೀಯ ವ್ಯವಸ್ಥಾಪಕರಿಗೆ ಮನವಿ ಮಾಡಿದ್ದೇವೆ. ಶಾಸಕರ ಗಮನಕ್ಕೂ
ತಂದಿದ್ದೇವೆ. ಆದರೂ ಪ್ರಯೋಜನವಾಗಿಲ್ಲ.
ಗೋಪಾಲ ನಾಯಕ,ಕಂಟ್ರೋಲರ್
Advertisement
ಸಿದ್ದಯ್ಯ ಪಾಟೀಲ