Advertisement

ಜಿಲ್ಲಾ ನ್ಯಾಯಾಲಯಗಳಿಗೆ ಎಲ್ಲ ಪ್ರಕರಣಗಳನ್ನು ಡಿಜಿಟಲೀಕರಣಕ್ಕೆ ಸುಪ್ರೀಂ ಸೂಚನೆ

12:23 AM Apr 28, 2023 | Team Udayavani |

ಹೊಸದಿಲ್ಲಿ: ತಂತ್ರಜ್ಞಾನ ಎಲ್ಲ ಕಡೆ ವ್ಯಾಪಿಸಿಕೊಂಡಿದೆ. ಸರ್ವೋಚ್ಚ ನ್ಯಾಯಾಲಯವೂ ಪೂರ್ಣಪ್ರಮಾಣದಲ್ಲಿ ತಂತ್ರಜ್ಞಾನದ ಬಳಕೆ ಮಾಡುತ್ತಿದೆ. ಇದೀಗ ಜಿಲ್ಲಾ ನ್ಯಾಯಾಲಯಗಳಿಗೆ ಎಲ್ಲ ಪ್ರಕರಣಗಳನ್ನು ಡಿಜಿಟಲೀಕರಣ ಮಾಡುವಂತೆ ಸೂಚಿಸಿದೆ. ಅರ್ಥಾತ್‌ ನಾಗರಿಕ ಮತ್ತು ಕ್ರಿಮಿನಲ್‌ ಪ್ರಕರಣಗಳ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ದಾಖಲಿಸಿಡಲು ಸೂಚಿಸಿದೆ. ಈ ಬಗ್ಗೆ 2021, ಸೆ.24ರಂದೇ ಪ್ರಮಾಣೀಕೃತ ಕಾರ್ಯಾ ಚರಣೆ ಪದ್ಧತಿಯನ್ನು ಹೊರಡಿಸಲಾಗಿದೆ. ಒಂದು ಬಲಿಷ್ಠವಾದ ಸಂವೇದನಾಶೀಲ, ಜವಾಬ್ದಾರಿಯುತ ವ್ಯವಸ್ಥೆಯನ್ನು ರೂಪಿಸಬೇಕೆಂದು ನ್ಯಾಯಪೀಠ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next