Advertisement

ತುಂಗಾನದಿಗೆ ಹಾರಿ ಫುಡ್ ಇನ್ಸ್ ಪೆಕ್ಟರ್ ಆತ್ಮಹತ್ಯೆ

01:44 PM Dec 07, 2019 | keerthan |

ಶಿವಮೊಗ್ಗ:ತೀರ್ಥಹಳ್ಳಿಯ ಬಳಿಯ ತುಂಗಾನದಿ ಸೇತುವೆ ಬಳಿ ಫುಡ್ ಇನ್ಸ್ ಪೆಕ್ಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.

Advertisement

ಹೊಸನಗರದ ಫುಡ್ ಇನ್ಸ್ ಪೆಕ್ಟರ್ ದತ್ತಾತ್ರೇಯ ಆತ್ಮಹತ್ಯೆ ಮಾಡಿ ಕೊಂಡವರು.

ಇವರು ಹೊಸನಗರ ತಾಲೂಕು ನಗರ ಮೂಲದವರಾಗಿರುವ‌ ದತ್ತಾತ್ರೇಯ ಅವರು ಮುಂಬರುವ ಫೆಬ್ರವರಿಯಲ್ಲಿ ನಿವೃತ್ತಿಯಾಗಲಿದ್ದರು.

ಫುಡ್ ಇನ್ಸ್ ಪೆಕ್ಟರ್ ದತ್ತಾತ್ರೇಯ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next